ಪಂಚಾಂಗ: ಪಿತೃಪಕ್ಷ, ಪಿತೃದೇವತೆಗಳ ಕಾರ್ಯಗಳನ್ನು ತಪ್ಪದೇ ಮಾಡಿ

Sep 23, 2021, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ರೇವತಿ ನಕ್ಷತ್ರ, ಇಂದು ಗುರುವಾರ. ಪಿತೃಪಕ್ಷವಾಗಿರುವುದರಿಂದ ಪಿತೃಕಾರ್ಯಗಳನ್ನು ತಪ್ಪದೇ ಮಾಡಿ. ಅವರ ಕೃಪೆ ನಮ್ಮ ಮೇಲಾದರೆ ನಾವು ಉದ್ಧಾರವಾಗಿ ಬಿಡುತ್ತೇವೆ.

ದಿನ ಭವಿಷ್ಯ: ಕುಂಭ ರಾಶಿಯ ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ!