ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

Published : Nov 30, 2024, 11:25 AM ISTUpdated : Nov 30, 2024, 11:29 AM IST

ತಮಿಳುನಾಡಿಲ್ಲಿ ಈಗಾಲಗೇ ಫೆಂಗಲ್ ಚಂಡಮಾರುತ ತನ್ನ ಅಬ್ಬರವನ್ನು ಶುರುವಿಟ್ಟುಕೊಂಡಿದೆ. ಇನ್ನೇನು ರಾಜ್ಯಕ್ಕೆ ಎಂಟ್ರಿ ಕೊಡುವುದರಲ್ಲಿದೆ. ಈ ಎರಡು ರಾಜ್ಯಗಳ ಜೊತೆಗೆ ಪುದುಚೇರಿ, ಕೇರಳ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ ಈ ಫೆಂಗಲ್ ಚಂಡಮಾರುತ ತನ್ನ ಪ್ರಭಾವ ಬೀರಲಿದೆಯಂತೆ. 
 

ಬೆಂಗಳೂರು(ನ.30):  ತಮಿಳುನಾಡಿಗೆ ಡೆಡ್ಲಿ ಫೆಂಗಲ್ ಚಂಡಮಾರುತ ಎಂಟ್ರಿ..! ಶ್ರೀಲಂಕಾದಲ್ಲಿ ಸಿಕ್ಕಿತು ಭೀಕರತೆಯ ಸುಳಿವು..! ಮಹಾಮಳೆಗೆ 12 ಬಲಿ. ಕಣ್ಣ ಮುಂದೆಯೇ ಕುಸಿದು ಬಿದ್ದ ಕಟ್ಟಡ..! ಕಾದಿದ್ಯಾ ಮತ್ತೊಂದು ದುರಂತ..? ರಾಜ್ಯಕ್ಕೂ ಇದ್ಯಾ ಆತಂಕ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಬರ್ತಿದ್ದಾನೆ ಡೆಡ್ಲಿ ‘ಫೆಂಗಲ್’

ಬಂಗಾಳಕೊಲ್ಲಿಯಲ್ಲಿನ ಹವಾಮಾನ ವೈಪರಿತ್ಯದಿಂದ ಫೆಂಗಲ್ ಚಂಡಮಾರುತ ಜೋರಾಗಿನೇ ಅಬ್ಬರಿಸುತ್ತಿದೆ. ಫೆಂಗಲ್ ಚಂಡಮಾರುತಕ್ಕೆ ಈಗಾಗಲೇ ಶ್ರೀಲಂಕಾ ತತ್ತರಿಸಿದೆ. ಶ್ರೀಲಂಕಾದಲ್ಲಿ ಅಬ್ಬರಿಸಿದ ಫೆಂಗಲ್ ಸುನಾಮಿ ಈಗ ತಮಿಳುನಾಡಿನತ್ತ ಮುಖ ಮಾಡಿದೆ. ತಮಿಳುನಾಡಿನಲ್ಲೂ ದೊಡ್ಡದಾಗಿ ಅಬ್ಬರಿಸುವ ಸೂಚನೆಯನ್ನ ಫೆಂಗಲ್ ಚಂಡಮಾರುತ ಕೊಟ್ಟಾಗಿದೆ. ಈ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ ಶ್ರೀಲಂಕಾ ಎಷ್ಟು ಸಾವು-ನೋವುಗಳನ್ನು ಕಂಡಿದೆ? ತಮಿಳುನಾಡು ಈ ಚಂಡಮಾರುತ ತಡೆಯಲು ಹೇಗೆಲ್ಲ ತಯಾರಿ ನಡೆಸಿದೆ ಅನ್ನೋದರ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಅಜ್ಜಿ ಅಬ್ಬರಿಸಿದ್ದ ಸಂಸತ್‌ಗೆ ಮೊಮ್ಮಗಳ ದೊಡ್ಡ ಹೆಜ್ಜೆ!, ಅದೇ ಚಹರೆ ಅದೇ ಕಿಚ್ಚು ಮತ್ತೆ ಬಂದ್ರಾ ಇಂದಿರಾ?

ಒಟ್ಟಿನಲ್ಲಿ ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗೆನೇ ಇದರ ಪ್ರಭಾವ ಕರ್ನಾಟಕಕ್ಕೂ ತಟ್ಟಲಿದೆ ಎಂದು ಎಚ್ಚರಿಸಲಾಗಿದೆ. ಹಾಗಿದ್ರೆ ರಾಜ್ಯಕ್ಕೆ ಫೆಂಗಲ್ ಚಂಡಮಾರುತ ಹೇಗೆಲ್ಲ ತೊಂದರೆ ನೀಡಲಿದೆ. 

ಒಂದು ವಾರದ ಹಿಂದೆ ಶ್ರೀಲಂಕಾದಲ್ಲಿ ಭಾರೀ ಪ್ರಮಾಣದಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಿದೆ. ಈಗ ತಮಿಳುನಾಡಿನಲ್ಲಿ ಈ ಚಂಡಮಾರುತದ ಪರಿಣಾಮ ನಿರಂತರ ಮಳೆ ಸುರಿಯುತ್ತಿದೆ. ಹಾಗಿದ್ರೆ ರಾಜ್ಯಕ್ಕೆ ಈ ಚಂಡಮಾರುತದಿಂದ ಏನೆಲ್ಲ ತೊಂದರೆ ಇದೆ. ಯಾವೆಲ್ಲ ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಅನ್ನೋದನ್ನು ಇಲ್ಲಿ ನೋಡೋಣ. 

ಈ ಫೆಂಗಲ್ ಚಂಡಮಾರುತ ಅತ್ಯಂತ ಭಯಾನಕವಾದ ಚಂಡಮಾರುತವಾಗಿದೆ. ಕ್ಷಣ ಕ್ಷಣಕ್ಕೂ ತಮ್ಮ ರೂಪ ಬದಲಿಸಬಲ್ಲ ಚಂಡಮಾರುತವಾಗಿದೆ. ಹಾಗೆನೇ ದೇಶದಲ್ಲಿ ತಮಿಳುನಾಡಿ ಮತ್ತು ಕರ್ನಾಟಕ ಅಷ್ಟೇ ಅಲ್ಲದೇ ಇನ್ನು ಕೆಲ ರಾಜ್ಯಗಳಿಗೆ ಭಯವನ್ನು ಹುಟ್ಟಿಸಿದೆ. 

ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲಾಗದೇ ಹೈರಾಣಾದ ಪಾಕ್ ಸೇನೆ

ತಮಿಳುನಾಡಿಲ್ಲಿ ಈಗಾಲಗೇ ತನ್ನ ಅಬ್ಬರವನ್ನು ಶುರುವಿಟ್ಟುಕೊಂಡಿದೆ. ಇನ್ನೇನು ರಾಜ್ಯಕ್ಕೆ ಎಂಟ್ರಿ ಕೊಡುವುದರಲ್ಲಿದೆ. ಈ ಎರಡು ರಾಜ್ಯಗಳ ಜೊತೆಗೆ ಪುದುಚೇರಿ, ಕೇರಳ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ ಈ ಫೆಂಗಲ್ ಚಂಡಮಾರುತ ತನ್ನ ಪ್ರಭಾವ ಬೀರಲಿದೆಯಂತೆ. 

ಹೌದು, ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ರಾಜ್ಯಗಳು ಡಿಸೆಂಬರ್ 5ರ ವರೆಗೆ ಎಷ್ಟು ಸಾಧ್ಯ ಅಷ್ಟು ಎಚ್ಚರಿಕೆ ವಹಿಸಿ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more