ಪಂಚಾಂಗ: ಇಂದು ಅಮಾವಾಸ್ಯೆ ಬಂದಿದ್ದು, ಪಿತೃದೇವತೆಗಳ ಆರಾಧನೆಯಿಂದ ಅನುಕೂಲವಾಗುವುದು

Apr 11, 2021, 8:24 AM IST

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಭಾನುವಾರ. ಇಂದು ಅಮಾವಾಸ್ಯೆ ಬಂದಿದ್ದು, ಪಿತೃದೇವತೆಗಳ ಋಣ ತೀರಿಸಲು ಪ್ರಶಸ್ತವಾದ ದಿನ. ಇದರಿಂದ ಕೆಲಸ, ಕಾರ್ಯಗಳಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸಮಾಧಾನದ ದಿನ, ವ್ಯಾಪಾರದಲ್ಲಿ ವೃದ್ಧಿ!