ಪಂಚಾಂಗ : ತಾಯಿ ಭಗವತಿಗೆ ದೀಪ ನಮಸ್ಕಾರ ಮಾಡುವುದರಿಂದ ಸಂಕಲ್ಪ ಸಿದ್ಧಿಯಾಗುವುದು

Apr 6, 2021, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಶ್ರವಣ ನಕ್ಷತ್ರ, ಇಂದು ಮಂಗಳವಾರ. ಇಂದು ಆ ತಾಯಿಯ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆ ಅಂದರೆ ಅದಕ್ಕೊಂದು ಕ್ರಮವಿದೆ. ದೀಪ ನಮಸ್ಕಾರ ಮಾಡುವುದರಿಂದ ನಮ್ಮ ಪಾಪಗಳು ಸುಟ್ಟು ಭಸ್ಮವಾಗುತ್ತೆ. ಎಷ್ಟು ಶ್ರದ್ಧೆಯಿಂದ ಮಾಡುತ್ತೇವೋ ಅಷ್ಟು ಸಿದ್ಧಿಯಾಗುತ್ತದೆ. ಶ್ರದ್ಧಾ ಭಕ್ತಿಯೇ ಮುಖ್ಯ. ಆ ಭಗವತಿ ನಮ್ಮನ್ನು ಹರಸುತ್ತಾಳೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸ್ವಲ್ಪ ಗೊಂದಲದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ