ಪಂಚಾಂಗ: ಇಂದು ಮೂಲ ನಕ್ಷತ್ರ ಬಂದಿದ್ದು, ಸರಸ್ವತಿ ಆರಾಧನೆ ಮಾಡುವುದರಿಂದ ಅನುಗ್ರಹವಾಗುವುದು

Apr 4, 2021, 8:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಮೂಲ ನಕ್ಷತ್ರ, ಇಂದು ಭಾನುವಾರ. ಮೂಲ ನಕ್ಷತ್ರ ಇರುವುದರಿಂದ ಸರಸ್ವತಿ ಪ್ರಾರ್ಥನೆ ಮಾಡುವುದರಿಂದ ಅನುಕೂಲ.  ಭಾನುವಾರವಾಗಿರುವುದರಿಂದ ಸೂರ್ಯೋಪಾಸನೆ ಮಾಡುವುದರಿಂದ ಅನುಕೂಲವಿದೆ. ಸೂರ್ಯನ ಅನುಗ್ರಹವಿದ್ದರೆ ಆರೋಗ್ಯ ಸಿದ್ಧಿಯಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಅದೃಷ್ಟ ಹೀನತೆಯಾಗುವ ದಿನ, ಗುರು ಪ್ರಾರ್ಥನೆ ಮಾಡಿ