‘ಸಿದ್ದರಾಮಯ್ಯ ಸಿಎಂ’ ಜಪದ ಹಿಂದಿದೆ 3 ಕಾರಣ

May 8, 2019, 12:54 PM IST

ರಾಜ್ಯದ ಕಾಂಗ್ರೆಸ್ ಶಾಸಕರು-ಸಚಿವರು ಸಿದ್ದರಾಮಯ್ಯ ಮತ್ತೆ ಸಿಎಂ ಎಂಬ ಜಪ ಮಾಡಲಾರಂಭಿಸಿದ್ದಾರೆ. ಈ ಕೂಗಿನ ಹಿಂದೆ ಆಡಳಿತಾತ್ಮಕ ಕಾರಣ ಬಿಟ್ಟು, ಮೂರು ರಾಜಕೀಯ ಕಾರಣಗಳಿವೆ. ಏನದು?