ಕಮಲ ನಾಯಕರಿಗೆ ಸಾ‘ಹೂವು’ಕಾರ, ಕೈ ಮುಖಂಡರ ಬಾಯಿಗೆ ಬಿತ್ತು ಖಾರ!

May 25, 2019, 4:17 PM IST

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಹೊಸ ಬೆಳವಣಿಗೆಯಲ್ಲಿ, ಬೆಳಗಾವಿ ಸಾಹುಕಾರ ಕಲಬುರಗಿಯ ನೂತನ ಸಂಸದ ಉಮೇಶ್ ಜಾಧವ್‌ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ ಎಂಬ ಸೂಚನೆ ನೀಡಿದೆ.