ವಿಶ್ವನಾಥ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಆಪ್ತರು, ತಾರಕಕ್ಕೇರಿದ ವಾಕ್ಸಮರ

May 13, 2019, 4:16 PM IST

ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಹೇಳಿಕೆಗೆ  ಸಿದ್ದರಾಮಯ್ಯ ಆಪ್ತ MTB ನಾಗರಾಜ್ ಕಿಡಿಕಾರಿದ್ದಾರೆ.