ಮುನಿರತ್ನ ಕ್ಷೇತ್ರ ‘ಕೈ ವಶ’ ಮಾಡಲು ಅಖಾಡಕ್ಕೆ DKS?

Aug 2, 2019, 4:00 PM IST

ಬೆಂಗಳೂರು (ಆ.02): 17 ಶಾಸಕರು ರಾಜೀನಾಮೆ ನೀಡಿ ಅನರ್ಹರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೀಘ್ರದಲ್ಲಿ ಉಪಚುನಾವಣೆಗಳು ನಡೆಯಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಸರಣಿ ಸಭೆಗಳನ್ನು ಹಮ್ಮಿಕೊಂಡಿವೆ. ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಉಸ್ತುವಾರರನ್ನೂ ಕೂಡಾ ನೇಮಿಸುವ ಪ್ರಕ್ರಿಯೆ ಮುಂದುವರಿದಿದೆ. ಯಾರ್ಯಾರಿಗೆ ಯಾವ್ಯಾವ ಕ್ಷೇತ್ರದ ಹೊಣೆಗಾರಿಕೆ ಸಿಗಲಿದೆ. ಇಲ್ಲಿದೆ ಸಂಭಾವ್ಯರ ವಿವರ...