ಈ ಮಕ್ಕಳು ಆಡುವ ಆಟ ಹೇಗಿದೆ ನೋಡಿ...ಅಬ್ಬಾ..! ನೋಡಿದ್ರೆ ಮೈ ಜುಮ್‌ ಎನ್ನುತ್ತೆ..!

Jul 14, 2023, 9:25 AM IST

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸೂಪರ್‌ ಸ್ಪೆಷಲ್‌ ನ್ಯೂಸ್‌ನಲ್ಲಿ(Super special news) ಹಲವಾರು ಇಂಟ್ರಸ್ಟಿಂಗ್ ಸುದ್ದಿಗಳು ಇವೆ. ಇದರ ಮೊದಲ ಸುದ್ದಿ ಎಂದರೇ, ಪ್ರವಾಹದ ನೀರಲ್ಲಿ ಮಕ್ಕಳು ಲೈಟ್ ಕಂಬ ಹತ್ತಿ, ಈಜಲು ನದಿಗೆ ಹಾರುತ್ತಿರುವುದು. ಈ ಘಟನೆ ಉತ್ತರ ಪ್ರದೇಶದಲ್ಲಿ(Uttarapradesh) ನಡೆದಿದೆ. ಇನ್ನೂ ಮತ್ತೊಂದೆಡೆ ಭಾರೀ ಮಳೆಗೆ(Rain) ರಸ್ತೆಯಲ್ಲಿ ನೀರು ನಿಂತರೂ ಕುಡುಕನೊಬ್ಬ ಕುಡಿಯಲು ಮರದ ದಿಂಬೆ ಮೇಲೆ ಕೂತು, ವೈನ್‌ ಶಾಪ್‌ಗೆ(wine shop)vಬಂದು ಕುಡಿದಿದ್ದಾನೆ. ಈ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ದೈವಾರಾಧಕನೊಬ್ಬ ದೇವರ ಹೆಸರಿನಲ್ಲಿ ಪುಟ್ಟ ಪುಟ್ಟ ಮಕ್ಕಳ ಮೇಲೆ ಹತ್ತಿ ನಿಲ್ಲುವ ಮೂಲಕ ಹಿಂಸೆಯನ್ನು ನೀಡುತ್ತಿದ್ದಾನೆ. ಇದರಿಂದ ಆ ಮಕ್ಕಳು ಎಷ್ಟು ನೋವು ಪಡುತ್ತಿದ್ದವೋ ಏನೋ ಗೊತ್ತಿಲ್ಲ. ಇದರಿಂದ ಮಕ್ಕಳಿಗೆ ಮುಂದೆ ಬರುವ ಮಹಾಮಾರಿ ರೋಗಗಳಿಂದ ಆರೋಗ್ಯವಾಗಿರುತ್ತವೆ ಎಂಬುದು ನಂಬಿಕೆಯಾಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಆಷಾಢ ಮಾಸದ ಕೊನೆ ಶುಕ್ರವಾರ...ಮಹಾಲಕ್ಷ್ಮೀ ಆರಾಧನೆ ಹೀಗೆ ಮಾಡಿ..