ಮಂತ್ರಾಲಯದಲ್ಲೂ ನೀರಿಗೆ ಬರ! ಬತ್ತಿದ ತುಂಗಭದ್ರಾ

May 18, 2019, 11:57 AM IST

ಅತ್ತ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬರಿದಾಗುತ್ತಿದ್ದು, ಭಕ್ತರು ತಮ್ಮ ಭೇಟಿಯನ್ನು ಮುಂದೂಡಬೇಕೆಂದು ಧರ್ಮಾಧಿಕಾರಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಆಗ್ರಹಿಸಿದ್ದಾರೆ. ಇತ್ತ ರಾಯರ ಸನ್ನಿಧಿ ಮಂತ್ರಾಲಯದಲ್ಲಿಯೂ ನೀರು ಬರಿದಾಗುತ್ತಿದ್ದು, ಭವಿಷ್ಯದಲ್ಲಿ ನೀರಿನ ಕೊರತೆ ಬಗ್ಗೆ ಆತಂಕ ಮೂಡಿಸಿದೆ.