‘ಧಿಮಾಕು ಬಿಡಿ, ಕೆಲ್ಸ ಮಾಡಿ’ ಮತ್ತೆ ಸಂಸದರ ಕಾಲೆಳೆದ ಸೂಲಿಬೆಲೆ

Oct 6, 2019, 8:40 PM IST

ಬರ ಪರಿಹಾರದ ವಿಚಾರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ ನಂತರ ಬಿಜೆಪಿ ನಾಯಕರು ತರೇವಾರಿ ಹೇಳಿಕೆ ನೀಡಿದ್ದರು. ಈಗ ಮತ್ತೆ ಸೂಲಿಬೆಲೆ  ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. 

‘ಚಕ್ರವರ್ತಿ ದೇಶದ್ರೋಹಿ ಅಂತ ಹೇಳಿಲ್ಲ’