ಬೆಂಗಳೂರಿನಲ್ಲಿ ಸುರಿದ ಮಹಾಮಳೆಗೆ ಹಿಂದಿನ ಕಾರಣ!

Oct 25, 2020, 8:59 PM IST

ಬೆಂಗಳೂರು(ಅ. 25)  ಬೆಂಗಳೂರು ಮಳೆಯೂರಾಗಿದೆ. ಮೂರು ಗಂಟೆಯ ಮಳೆಗೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಮೂರು ಗಂಟೆ ಮಹಾಮಳೆಗೆ ನೂರು ಅವಾಂತರ. ಹೈದರಾಬಾದಿನಂತೆ ಆದ ಬೆಂಗಳೂರಿನ ಪರಿಸ್ಥಿತಿ.

ದಸರಾ ಸಂಭ್ರ,ಮ ಕಸಿದ ಮಳೆರಾಯ

ಬೆಂಗಳೂರು ದಕ್ಷಿಣ ಭಾಗ ಮಹಾಮಳೆಗೆ ಕೊಚ್ಚಿ ಹೋಗಿದೆ. ಮನೆಗಳು ಜಖಂ ಆಗಿವೆ. ಹೊಸಕೆರೆ ಹಳ್ಳಿ, ದತ್ತಾತ್ರೇಯ ನಗರದ ಪರಿಸ್ಥಿತಿ ಕೇಳುವುದೇ ಬೇಡ...