ದಸರಾ ಸಂಭ್ರಮ ಕಸಿದ ಮಳೆರಾಯ: ವರುಣನ ಅವಕೃಪೆಗೆ ನಲುಗಿದ ಬೆಂಗಳೂರು
ವರುಣನ ಅವಕೃಪೆಯಿಂದ ಹಬ್ಬದ ಸಡಗರವೇ ಮಾಯ| ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಸಂಭ್ರಮ| ಹೊಸಕೆರೆಹಳ್ಳಿ ಪ್ರದೇಶದ 780 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು|
ಬೆಂಗಳೂರು(ಅ.25):ನಗರದ ಒಂದು ಕಡೆ ದಸರಾ ಹಬ್ಬದ ಸಂಭ್ರಮವಾದರೆ, ಮತ್ತೊಂದು ಕಡೆ ವರುಣನ ಅವಕೃಪೆಯಿಂದ ಹಬ್ಬದ ಸಡಗರವೇ ಮಾಯವಾಗಿದೆ. ಇಂತಹ ಎರಡು ವೈರುದ್ಯಗಳನ್ನ ಈ ಬಾರಿ ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ನಗರದ ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಖರೀದಿಗೆ ಜನರು ತಲ್ಲೀನರಾಗಿದ್ದಾರೆ.
ಸಿಎಂ ಬಂದಾಗ ಪ್ರತ್ಯಕ್ಷ, ಹೋಗುತ್ತಿದ್ದಂತೆ ಗಾಯಬ್; ಜವಾಬ್ದಾರಿ ಮರೆತ ಅಧಿಕಾರಿಗಳು!
ಇನ್ನು ಹೊಸಕೆರೆಹಳ್ಳಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಜನರು ಅಕ್ಷರಶಹಃ ನಲುಗಿ ಹೋಗಿದ್ದಾರೆ. ದಸರಾ ಹಬ್ಬದ ಸಂಭ್ರಮಕ್ಕೆ ವರುಣ ಬ್ರೇಕ್ ನೀಡಿದ್ದಾನೆ. ಹೊಸಕೆರೆಹಳ್ಳಿ ಪ್ರದೇಶದ 780 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.