ಕೊರೋನಾದಿಂದ ಕರ್ನಾಟಕ ಮುಕ್ತ, ಜಯದೇವ ಸಂಶೋಧನೆ ಆಶಾಕಿರಣ

Jun 8, 2020, 10:16 PM IST

ಬೆಂಗಳೂರು/ ಮೈಸೂರು(ಜೂ. 08)  ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ. ಕರುನಾಡಿಗೆ ಕೊರೋನಾ ಶೀಲ್ಡ್ ಸಿಕ್ಕಿದೆ. ಜಯದೇವ ಆಸ್ಪತ್ರೆಯಿಂದ ಇಂಥದ್ದೊಂದು ವರದಿ ಬಂದಿದೆ.

ಸೋಮವಾರದ ಕೊರೋನಾ ಲೆಕ್ಕ, ಮತ್ತೆ ತ್ರಿಶತಕ

ಜಗತ್ತಿನ ಎಲ್ಲಡೆ ಕೊರೋನಾ ಅಟ್ಟಹಾಸ ಮುಂದುವರಿದೆ. ಇದೆಲ್ಲದರ ನಡುವೆ ಕರ್ನಾಟಕ್ಕೊಂದು ಗುಡ್ಡ ನ್ಯೂಸ್ ಇದೆ.