ವಿಜಯಪುರ: ಸಿಡಿ ಲೇಡಿ ಪೋಷಕರು ನಿಡಗುಂದಿಗೆ ಶಿಫ್ಟ್‌, ಬೆಂಬಲಕ್ಕೆ ನಿಂತ ಜನತೆ

Apr 4, 2021, 12:52 PM IST

ವಿಜಯಪುರ(ಏ.04): ಸಿಡಿ ಲೇಡಿ ಪೋಷಕರು ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಶಿಫ್ಟ್‌ ಆಗಿದ್ದಾರೆ. ರಾಜಕೀಯದಲ್ಲಿ ಮಾಜಿ ಯೋಧನ ಕುಟುಂಬವನ್ನ ಸಿಲುಕಿಸಲಾಗುತ್ತಿದೆ ಎಂಬ ಅರೋಪವೊಂದು ಕೇಳಿ ಬರುತ್ತಿದೆ. ಹೀಗಾಗಿ ಸಿಡಿ ಲೇಡಿ ಪೋಷಕರಿಗೆ ನಿಡಗುಂದಿ ಜನ ಧೈರ್ಯವನ್ನ ತುಂಬಿದ್ದಾರೆ. 

ಕೊರೋನಾ ಅಟ್ಟಹಾಸ: '20 ವರ್ಷ ಮೇಲ್ಪಟ್ಟ ರೋಗಿಗಳಿಗೆಲ್ಲ ಲಸಿಕೆ ನೀಡಿ'

ಯುವತಿಯನ್ನ ಕೂಡಲೇ ಪೋಷಕರ ಕುಟುಂಬಕ್ಕೆ ಒಪ್ಪಿಸಬೇಕು, ದೊಡ್ಡವರ ಸಹವಾಹ ಬೇಡ, ಅವರು ಕಿತ್ತಾಡಿ ಒಂದಾಗುತ್ತಾರೆ, ಧೈರ್ಯದಿಂದ ಇರಿ ಅಂತ ಸಂತ್ರಸ್ತ ಯುವತಿಯ ಪೋಷಕರಿಗೆ ಜನರು ಧೈರ್ಯವನ್ನ ತುಂಬಿದ್ದಾರೆ ಎಂದು ತಿಳಿದು ಬಂದಿದೆ.