ಬನಶಂಕರಿ ರಥೋತ್ಸವಕ್ಕೆ ಹಗ್ಗ ಹೊತ್ತು ತಂದ ಬಸವ ಇನ್ನಿಲ್ಲ

Jan 13, 2020, 9:20 PM IST

ಗದಗ,[ ಜ.13[: ಬನಶಂಕರಿ ರಥೋತ್ಸವ ಎಳೆಯಲು 15 ಕ್ವಿಂಟಾಲ್ ಬಾರದ ಹಗ್ಗವನ್ನು ಹೊತ್ತು ತಂದಿದ್ದ ಬಸವ [ಎತ್ತು] ಸಾವನ್ನಪ್ಪಿದೆ.

ರಥೋತ್ಸವ ಮುಗಿಸಿ ವಾಪಸ್ ಆಗೋ ವೇಳೆ ಎತ್ತು ಮೃತಪಟ್ಟಿದೆ. ಅನ್ನಪ್ಪ ಎನ್ನುವರಿಗೆ ಸೇರಿದ್ದ ಎತ್ತು. ಎತ್ತು ಕಳೆದುಕೊಂಡ ಅನ್ನಪ್ಪ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಮತ್ತಷ್ಟು ವಿಡಿಯೋಗಳಿಗಾಗಿ https://kannada.asianetnews.com/video