Sep 7, 2019, 1:47 PM IST
ಬೆಳಗಾವಿ (ಸೆ.07): ಕಳೆದ ತಿಂಗಳು ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಯ ಬದುಕನ್ನು ಮೂರಾಬಟ್ಟೆ ಮಾಡಿತ್ತು ಕೃಷ್ಣಾ ನದಿ ಪ್ರವಾಹ. ಮಳೆ ಕಮ್ಮಿಯಾಯ್ತು, ಪ್ರವಾಹ ಹೋಯ್ತು, ಆದರೆ ಹಳಿ ತಪ್ಪಿರುವ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಅದಕ್ಕೆ 84 ವರ್ಷ ವಯಸ್ಸಿನ ಈ ಅಜ್ಜಿಯ ಮನಮಿಡಿಯುವ ಕಥೆಯೇ ಉದಾಹರಣೆ.