ಮಲೆನಾಡಿನಲ್ಲಿ ಮತ್ತೆ ಆರ್ಭಟಿಸಿದ ಮಳೆ; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಯ್ತು ಸೇತುವೆ!

Oct 6, 2019, 3:21 PM IST

ಚಿಕ್ಕಮಗಳೂರು (ಅ.06): ರಾಜ್ಯದ ಹಲೆವೆಡೆ ಮಳೆರಾಯ ಮತ್ತೆ ಆರ್ಭಟ ಶುರುಮಾಡಿದ್ದಾನೆ. ಚಿಕ್ಕಮಗಳೂರು-ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಮಳೆಗೆ ಮೂಡಿಗೆರೆಯ ಹೊಕ್ಕಳಿಕೊಪ್ಪದಲ್ಲಿ ಹೊರನಾಡು-ಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಕೊಚ್ಚಿ ಹೋಗಿದೆ. 

ಈ ಸೇತುವೆ ಎರಡು ತಿಂಗಳ ಹಿಂದೆಯಷ್ಟೇ ನಿರ್ಮಾಣವಾಗಿದೆ. ಸೇತುವೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನೊಬ್ಬ ಅದೃಷ್ಟವಶಾತ್ ಪಾರಾಗಿದ್ದಾನೆ. ಇಲ್ಲಿದೆ ವಿವರ...