ಸಂಕಷ್ಟ ಎಂದವರ  ನೆರವಿಗೆ ಸದಾ ರೂಪಾಲಿ, ಕೋಟಿ ರೂ.  ವೆಚ್ಚದಲ್ಲಿ ಆಂಬ್ಯುಲೆನ್ಸ್

May 28, 2021, 7:11 PM IST

ಕಾರವಾರ(ಮೇ  28) ಕೊರೋನಾ ಕಾಲದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಜನರ ನೆರವಿಗೆ ಧಾವಿಸಿದ್ದಾರೆ. ಕೋಟಿ ರೂ.  ವೆಚ್ಚದಲ್ಲಿ ಆಂಬುಲೆಮನ್ಸ್ ನೀಡಿದ್ದಾರೆ.

ಜನರ ನೆರವಿಗೆ ಧಾವಿಸಿದ ಶಾಸಕಿ ರೂಪಾಲಿ ನಾಯ್ಕ್

ಕಾರವಾರ ಮತ್ತು ಅಂಕೋಲಾ  ಕ್ಷೇತ್ರದ ಜನರೊಂದಿಗೆ ರೂಪಾಲಿ ನಾಯ್ಕ ಸದಾ ಇದ್ದಾರೆ. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona