Apr 8, 2020, 6:25 PM IST
ಮಂಗಳೂರು(ಏ. 08) ಸುವರ್ಣ ನ್ಯೂಸ್ ನೊಂದಿಗೆ ಮಂಗಳೂರಿನ ಶಾಸಕರು ರೌಂಡ್ಸ್ ಹಾಕಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮಂಗಳೂರಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ಕೆಲಸ ಕಂಡು ಶಹಭಾಸ್ ನೀಡಿದ್ದಾರೆ. ಸುಮ್ಮನೆ ತಿರುಗುವವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬಿಎಸ್ವೈ ನಿಲುವು ಸೂಕ್ತ ಎಂದ ಕುಮಾರಸ್ವಾಮಿ
ಲಾಕ್ ಡೌನ್ ಕರೆಗೆ ಮಂಗಳೂರು ಜನತೆ ಸ್ಪಂದಿಸುತ್ತಿದೆ ಎಂದು ತಿಳಿಸಿದ ಶಾಸಕರು ಪೊಲೀಸರ ಕುಂದು ಕೊರತೆ ಆಲಿಸಿದ್ದೇವೆ ಎಂದರು.