ಮಂಗಳೂರು:  ಕೊರೋನಾದಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಅಡ್ಡಿ

Jun 28, 2020, 7:43 PM IST

ಮಂಗಳೂರು(ಜೂ. 28) ಕೊರೋನಾದಿಂದ ಮೃತಪಟ್ಟ ಯುವಕನ ಶವ ಸಂಸ್ಕಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ಬೋಳಾರ ಬಳಿ ಪರಿಸ್ಥಿತಿ ಬಿಗಾಡಯಿಸಿತ್ತು. 

31 ವರ್ಷದ ಯುವಕ ಕೊರೋನಾಕ್ಕೆ ಬಲಿಯಾಗಿದ್ದರು. ಮಂಗಳೂರಿನಲ್ಲಿ ಇಂಥ ಎರಡನೇ ಘಟನೆ ಇದಾಗಿದೆ.