Apr 27, 2020, 2:53 PM IST
ಬೆಂಗಳೂರು(ಏ. 27) ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಖಿನ್ನತೆಯಿಂದ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಯಾರು?
ಬೆಂಗಳೂರಲ್ಲಿ ಒಂದು ಕೇಸ್ ಪಾಸಿಟಿವ್ ಬಂದಿದೆ. ಇನ್ನೊಂದು ಕಡೆ ಲಾಕ್ ಡೌನ್ ಸಡಿಲಿಕೆ ಎಂದುಕೊಂಡ ನಂತರ ಜನ ಹುಚ್ಚೆದ್ದು ರಸ್ತೆಗೆ ಇಳಿಯುತ್ತಿದ್ದಾರೆ.