ಉಮೇಶ್ ಜಾಧವ್ ಕಾರಣಕ್ಕೆ ಇಬ್ಬರು ಬಿಜೆಪಿ ಶಾಸಕರಿಗೆ ಘೇರಾವ್

May 8, 2019, 8:01 PM IST

ಡಾ. ಉಮೇಶ್ ಜಾಧವ್ ಬಿಜೆಪಿ ತೊರೆದ  ಬಿಸಿ ಇದೀಗ ಇಬ್ಬರು ಬಿಜೆಪಿ ಶಾಸಕರಿಗೆ ತಟ್ಟಿದೆ. ಚಿಂಚೊಳಿಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ  ಶಾಸಕರಾದ ವಿ.ಸೋಮಣ್ಣ ಮತ್ತು ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ನಾಗರಿಕರು ಘೇರಾವ್ ಹಾಕಿದ್ದಲ್ಲದೆ ತರಾಟೆಗೆ ತೆಗೆದುಕೊಂಡಿದ್ದಾರೆ. ಉಮೇಶ್ ಜಾಧವ್ ಅವರನ್ನು ನಂಬಿ ಮತ ನೀಡಿದ್ದೇವು. ಆದರೆ ಅವರು ಹೇಳದೇ ಕೇಳದೆ ಪಕ್ಷ ತೊರೆದ್ದಾರೆ, ಇದಕ್ಕೆಲ್ಲ  ಉತ್ತರ ಕೊಡಿ ಎಂದು ಕೇಳಿದ್ದಾರೆ.