ಕಂಪನಿಗಳೇ ಎಚ್ಚರ, ಕಾರಣವಿಲ್ಲದೇ ಕೆಲಸದಿಂದ ಕಿತ್ತಾಕಿದ್ರೆ ಅಷ್ಟೇ!

Apr 15, 2020, 3:08 PM IST

ಬೆಂಗಳೂರು(ಏ. 15)  ಪ್ರಧಾನಿ ನರೇಂದ್ರ ಮೋದಿ ಎರಡನೇ ಸಾರಿ ಲಾಕ್ ಡೌನ್ ಮಾಡುವ ವೇಳೆ ಕಂಪನಿಗಳಿಗೆ ಒಂದು ಮಾತು ಹೇಳಿದ್ದರು.  ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದು ಹಾಕುವಂತೆ ಇಲ್ಲ ಎಂದು ಹೇಳಿದ್ದರು.

ಲಾಕ್ ಡೌ ನ್ ಭಾಗ 2 ರ ಮಾರ್ಗಸೂಚಿ ಪ್ರಕಟ

ಈಗ ಕೆಲವು ಕಡೆ ಉದ್ಯೋಗದಿಂದ ಕೆಲಸಗಾರರನ್ನು ತೆಗೆಯುತ್ತಿರುವ ಬಗ್ಗೆ, ಸಂಬಳ ಕೊಡದೆ ಸತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಅಂಥವರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೇಸ್ ದಾಖಲಿಸಲಿದೆ. ಸಹಾಯವಾಣಿಯೊಂದನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.