May 24, 2021, 9:45 AM IST
ಲಕ್ನೋ (ಮೇ. 24): ಮನೆಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟಿನಿಂದ ಮೃತಪಟ್ಟಿದ್ದಾನೆ. ದ ಉನ್ನಾವ್ ಜಿಲ್ಲೆಯ ಬಂಗಾರ್ಮ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ತರಕಾರಿ ಮಾರುತ್ತಿದ್ದ. ಕೊರೊನಾ ಕರ್ಫ್ಯೂ ವಿರೋಧಿಸಿದ್ದಕ್ಕಾಗಿ ಆತನನ್ನು ಹಿಡಿದು ಪೊಲೀಸ್ ಪೇದೆಯೊಬ್ಬರು ಲಾಠಿಯಿಂದ ಹೊಡೆದಿದ್ಧಾರೆ. ಬಾಲಕನ ಸ್ತಿತಿ ಬಿಗಡಾಯಿಸುತ್ತಿದ್ದಂತೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.
ಕಲಬುರಗಿ: ಒಂದು ಆಸ್ಪತ್ರೆಯಲ್ಲಿ ಜನಿಸಿದ ಮಗು, ಇನ್ನೊಂದು ಆಸ್ಪತ್ರೆಯಲ್ಲಿ ತಂದೆ ಕೊನೆಯುಸಿರು