ಬೆಂಗಳೂರು: ಕುರುಬರ ಹಳ್ಳಿಯ ಪಾತಾಳಚಂಪನಾಗೇಂದ್ರ ದೇಗಲುದಲ್ಲಿ ನಾಗರ ಪಂಚಮಿ

Aug 3, 2022, 1:10 PM IST

ಬೆಂಗಳೂರು (ಆ. 03): ನಾಡಿನಾದ್ಯಂತ ನಾಗರ ಪಂಚಮಿ ಸಡಗರ, ಸಂಭ್ರಮ ಜೋರಾಗಿತ್ತು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕುರುಬರಹಳ್ಳಿ ಪಾತಾಳಪಂಚನಾಗೇಂದ್ರ ದೇಗುಲದಲ್ಲಿ ವಿಶೇಷ ಅಲಂಕಾರ,ಪೂಜೆ, ಅಭಿಷೇಕ ನೆರವೇರಿತು. ನಾಗಪ್ಪನ ಕಲ್ಲುಗಳಿಗೆ ತನಿ ಎರೆದು ಪುನೀತರಾದರು. 

ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ!