ಸೃಷ್ಟಿಯ ಬಗ್ಗೆ ಜನಮೇಜೇಯನಿಗಿದ್ದ ಗೊಂದಲಲಕ್ಕೆ ವ್ಯಾಸರ ಉತ್ತರವಿದು

May 5, 2021, 1:57 PM IST

ಅಂಬಾಯಾಗದ ಬಗ್ಗೆ, ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವಿವರಿಸಿ ಎಂದು ಜನಮೇಜೇಯ ರಾಜ, ವ್ಯಾಸರಲ್ಲಿ ಕೇಳುತ್ತಾನೆ. ಆಗ ಮಹರ್ಷಿಗಳು, ನಾರದರ ಜೊತೆಗಿನ ಸಂವಾದವನ್ನು ಹೇಳುತ್ತಾರೆ. ಒಮ್ಮೆ ನನಗೆ ಗಂಗಾ ನದಿ ತೀರದಲ್ಲಿ ನಾರದರ ದರ್ಶನವಾಗುತ್ತದೆ. ನಾನವರಲ್ಲಿ ಈ ಸಂದೇಶಗಳ ಬಗ್ಗೆ ಕೇಳುತ್ತೇನೆ. ಆಗ ನಾರದರು ಸೃಷ್ಟಿಯ ಬಗ್ಗೆ, ಆದಿಶಕ್ತಿಯ ಬಗ್ಗೆ ಹೀಗೆ ವಿವರಿಸುತ್ತಾರೆ ಎಂದು ಹೇಳುತ್ತಾ ಹೋಗುತ್ತಾರೆ. 

ಅಂಬಾಯಾಗ ಮಾಡುವಂತೆ ವ್ಯಾಸ ಭಗವಾನರು ಜನಮೆಜೇಯನಿಗೆ ಹೇಳುವ ತಾತ್ಪರ್ಯವಿದು