ಮಂಡ್ಯ ’ಮಹಾಶಕ್ತಿ’ ಒಲಿಯುವುದು ನಿಖಿಲ್‌ಗಾ? ಸುಮಲತಾಗಾ?

Apr 21, 2019, 2:53 PM IST

ಲೋಕಸಭಾ ಚುನಾವಣೆಯಲ್ಲಿ ಭಾರೀ ಗಮನ ಸೆಳೆದಿದ್ದ ಮಂಡ್ಯ ಚುನಾವಣೆ ಮುಗಿದಿದೆ. ವಿಜಯಲಕ್ಷ್ಮೀ ಒಲಿಯುವುದು ನಿಖಿಲ್ ಕುಮಾರಸ್ವಾಮಿಗಾ? ಸುಮಲತಾಗಾ ಎಂಬುದು ಈಗಿರುವ ಕುತೂಹಲ. ಮೇ. 23 ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮಂಡ್ಯದಲ್ಲಿ ಈ ’ಮಹಾಶಕ್ತಿ’ ಯನ್ನು ಒಲಿಸಿಕೊಂಡವರು ಗೆಲುವು ಸಾಧಿಸೋದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದ್ರೆ ಅದ್ಯಾವ ಶಕ್ತಿ? ಈ ವಿಡಿಯೋ ನೋಡಿ.