ಕೊನೆಗೂ ಪ್ರಚಾರ ಕಣಕ್ಕಿಳಿದ ತೇಜಸ್ವಿನಿ; ಮೋದಿಗಾಗಿ ಮತಯಾಚನೆ

Apr 12, 2019, 7:37 PM IST

ಬೆಂಗಳೂರು ದಕ್ಷಿಣ ಟಿಕೆಟ್ ಕೈತಪ್ಪಿದ ವಿಚಾರವಾಗಿ ಪಕ್ಷದಿಂದ ಮುನಿಸಿಕೊಂಡಿದ್ದ ತೇಜಸ್ವಿನಿ ಅನಂತ್ ಕುಮಾರ್, ಕೊನೆಗೂ ಪ್ರಚಾರ ಕಣಕ್ಕಿಳಿದಿದ್ದಾರೆ. ನಾಯಕರು ಅಥವಾ ಅಭ್ಯರ್ಥಿ  ಇಲ್ಲದೇ, ತೇಜಸ್ವಿನಿ ಏಕಾಂಗಿಯಾಗಿ ಮೋದಿ ಪರ ಮತಯಾಚನೆ ನಡೆಸಿದ್ದಾರೆ.