ಗುರಿ ತಲುಪಿತಾ ಜೆಡಿಎಸ್ ಬಾಣ? ಚೆಲುವರಾಯ ಸ್ವಾಮಿ ಮುಂದೇನಣ್ಣಾ?

May 2, 2019, 1:17 PM IST

ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ಡಿನ್ನರ್ ಪಾರ್ಟಿ ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ. ಜೆಡಿಎಸ್ ಜತೆ ಮೈತ್ರಿಗೆ ಭಂಗ ತರುವ ರೆಬೆಲ್‌ಗಳ ಈ ನಡೆ ವಿರುದ್ಧ ಕೈ ನಾಯಕರು ಗರಂ ಆಗಿದ್ದಾರೆ. ಪ್ರಮುಖವಾಗಿ, ಚೆಲುವರಾಯ ಸ್ವಾಮಿ ಟೀಂ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಏನಿದೆ ಅದರಲ್ಲಿ?