Apr 11, 2019, 4:11 PM IST
ಚಿಕ್ಕೋಡಿ(ಏ.11): ಚುನಾವಣೆ ನಡೆದಾಗ ಐಟಿ ದಾಳಿ ಮಾಡುವ ಮೂಲಕ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ ಎಂದು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಆರೋಪಿಸಿದ್ದಾರೆ. ಗುತ್ತಿಗೆದಾರರು ಯಾರ ಪರವಾಗಿಯೂ ಇರುವುದಿಲ್ಲ. ಆದರೆ ವಿನಾಕಾರಣ ಐಟಿ ದಾಳಿ ಮಾಡುವ ಮೂಲಕ ಅವರಲ್ಲೂ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ ಎಂದು ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..