ಉದ್ಯಾನ ನಗರಿಯಲ್ಲಿ ಕ್ರಿಕೆಟ್ ಕಲರವ

Jan 19, 2020, 4:30 PM IST

ಬೆಂಗಳೂರು(ಜ.19): ಭಾರತ-ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಉದ್ಯಾನ ನಗರಿ ಸನ್ನದ್ಧವಾಗಿದೆ.

INDvAUS ಬೆಂಗಳೂರು ಪಂದ್ಯ; ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ!

ಮುಂಬೈನಲ್ಲಿ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯವನ್ನೂ ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ರಾಜ್‌ಕೋಟ್‌ನಲ್ಲಿ ವಿರಾಟ್ ಪಡೆ ತಿರುಗೇಟು ನೀಡಿತ್ತು.

ಚಿನ್ನಸ್ವಾಮಿಯಲ್ಲಿಂದು ಇಂಡೋ-ಆಸೀಸ್ ಕ್ಲೈಮ್ಯಾಕ್ಸ್‌ ಕದನ!

ಚಿನ್ನಸ್ವಾಮಿ ಮೈದಾನ ಮೂರನೇ ಪಂದ್ಯಕ್ಕೆ ಹೇಗೆಲ್ಲಾ ರೆಡಿಯಾಗಿದೆ ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ