ಕರ್ನಾಟಕದ ಅಭಿಮಾನಿಗಳಿಗೆ ಸರ್ಫ್ರೈಸ್ ಕೊಟ್ಟ ಕಿಂಗ್ ಕೊಹ್ಲಿ..!

Jan 24, 2020, 4:28 PM IST

ಆಕ್ಲೆಂಡ್(ಜ.24): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕರ್ನಾಟಕದ ಅಭಿಮಾನಿಗಳಿಗೆ ಸರ್ಫ್ರೈಸ್ ನೀಡಿದ್ದಾರೆ. ಈ ಸರ್ಫ್ರೈಸ್ ಕೆಲವರ ಪಾಲಿಗೆ ಬಿಸಿ ತುಪ್ಪವಾದರೆ, ಮತ್ತೆ ಕೆಲವರಿಗೆ ಇದು ಲಾಡು ಬಂದು ಬಾಯಿಗೆ ಬಿದ್ದಂತಾಗಿದೆ.

1 ಕೋಟಿ ರುಪಾಯಿಯ ದುಬಾರಿ ವಾಚ್‌ ಕಟ್ಟಿದ ಹಾರ್ದಿಕ್ ಪಾಂಡ್ಯ..!

ಹೌದು, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆ.ಎಲ್ ರಾಹುಲ್ ತಮ್ಮ ಮೊದಲ ಆಧ್ಯತೆಯ ವಿಕೆಟ್ ಕೀಪರ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸರಿಯಾದ ಕಾರಣವನ್ನೂ ನೀಡಿದ್ದಾರೆ.

ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌!

ಆದರೆ ಕೊಹ್ಲಿಯ ಈ ತೀರ್ಮಾನ ಕೆಲವರ ಪಾಲಿಗೆ ಆಘಾತ ನೀಡಿದರೆ, ಮತ್ತೋರ್ವ ಕನ್ನಡಿಗನಿಗೆ ಭಾಗ್ಯದ ಬಾಗಿಲು ತೆರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...