Coronavirus Karnataka
Apr 3, 2020, 5:15 PM IST
ಮೈಸೂರು (ಏ.03): ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾಸೋಂಕು ಪ್ರಕರಣಗಳು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ನಂಜನಗೂಡು ಕಾರ್ಖಾನೆ ಉದ್ಯೋಗಿಯಲ್ಲಿ ಮೊದಲು ಪತ್ತೆಯಾದ ಈ ಸೋಂಕು, ಈಗ ನೂರಾರು ಮಂದಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೇ ವೇಳೆ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಮೈಸೂರು ಡಿ.ಸಿ. ಆತಂಕಕಾರಿ ವಿಷಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ನೋಡಿ | 'ಆಶಾ ಕಾರ್ಯಕರ್ತೆಯರಿಗೆ ಅಲ್ಲಿಗೆ ಹೋಗಲು ಅನುಮತಿ ಕೊಟ್ಟವರಾರು'? ಜಮೀರ್ ಅಹ್ಮದ್...
ಮೈಸೂರಿನಲ್ಲಿ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ; ಆದ್ರೆ ಕೊಳ್ಳಲು ಜನವೇ ಇಲ್ಲ!