‘ಗೆಳೆಯ.. ಗೆಳೆಯ ಗೆಲುವೇ ನಿನದಯ್ಯ’: ಅಪ್ಪು ನೆನೆದು ಜ್ಯೂ. ಎನ್.ಟಿ.ಆರ್ ಭಾವುಕ

‘ಗೆಳೆಯ.. ಗೆಳೆಯ ಗೆಲುವೇ ನಿನದಯ್ಯ’: ಅಪ್ಪು ನೆನೆದು ಜ್ಯೂ. ಎನ್.ಟಿ.ಆರ್ ಭಾವುಕ

Published : Nov 03, 2022, 01:18 PM IST

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕಿರೀಟ ಮುಡಿಗೇರಿದ್ದು, ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಜ್ಯೂ. ಎನ್.ಟಿ.ಆರ್ ಅಪ್ಪು ಬಗ್ಗೆ ಮಾತನಾಡಿ ಭಾವುಕರಾದ್ರು.

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಸಮಾರಂಭದಲ್ಲಿ ಪುನೀತ್ ಬಗ್ಗೆ ಜ್ಯೂ. ಎನ್.ಟಿ.ಆರ್ ಆಡಿದ ಮಾತು ಎಲ್ಲರ ಮನ ಗೆದ್ದಿದೆ. ಇಬ್ಬರ ಸ್ನೇಹದ ಬಗ್ಗೆ ದಕ್ಷಿಣ ಭಾರತದಲ್ಲಿ ಚರ್ಚೆ ಶುರುವಾಗಿದೆ. ಜೋರು ಮಳೆಯಲ್ಲಿ ಅಭಿಮಾನಿಗಳ ಹರ್ಷೋದ್ಘಾರದ ಕೂಗಿನ ನಡುವೆ ತಾರಕ್ ಅಪ್ಪುವಿನ ನೆನಪಿನ ದೋಣಿಯಲ್ಲಿ ವಿಹರಿಸಿದ್ರು. ಕರ್ನಾಟಕ್ಕೆ ಬಂದ ಪ್ರತಿ ಬಾರಿಯೂ ಅವರು ಪುನೀತ್ ಬಗ್ಗೆ ಎಮೋಷನಲ್’ಆಗಿ ಮಾತನಾಡಿದ್ದು, ಅವರು ಸ್ನೇಹಕ್ಕೆ ಅವರ ಮಾತುಗಳೇ ಸಾಕ್ಷಿ ಎಂಬಂತೆ ಇವೆ.

'ಲಕ್ಷಣ'ವಾಗಿ ಎಂಟ್ರಿ ಕೊಟ್ಟ ವೈಷ್ಣವಿ; ಏನ್ ಕೆಲಸ ಇಲ್ಲ ಅದಿಕ್ಕೆ ಬಂದಿದ್ದಾಳೆ ಎಂದು ಕೊಂಕು ಮಾಡಿದ ನೆಟ್ಟಿಗರು

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more