ಹತ್ತು ಗಂಟೆಗೆ ಎಲ್ಲಾ ಬಂದ್.. ಬಾರ್ ಮಾಲೀಕರ ನೋವು ಸ್ವಲ್ಪ ಕೇಳಿ

Apr 9, 2021, 7:23 PM IST

ಬೆಂಗಳೂರು(ಏ. 09) ಕೊರೋನಾ ನಿಷೇಧಾಜ್ಞೆಗೂ ಮುನ್ನ ಬೆಂಗಳೂರು ಬೆಚ್ಚಿ ಬಿದ್ದಿದೆ. ಕೇಸ್  ಹೆಚ್ಚಾದರೆ ಬೆಡ್ ವ್ಯವಸ್ಥೆ ಮಾಡುವುದು ಕಷ್ಟ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ಕಡೆ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರು ಆತಂಕ ತೋಡಿಕೊಂಡಿದ್ದಾರೆ.

ಬೆಂಗಳೂರಿಗರಿಗೆ ಕೊನೆ ಎಚ್ಚರಿಕೆ ನೀಡಿದ ಕಮಲ್ ಪಂತ್

ಬಾರ್ ಮತ್ತು ಪಬ್ ಗಳಲ್ಲಿ ರಾತ್ರಿ ವ್ಯಾಪಾರ ಚೆನ್ನಾಗಿತ್ತು. ಈಗ ಅದಕ್ಕೆ ಬ್ರೇಕ್ ಬೀಳಲಿದೆ ಎಂದು ಆತಂಕ ತೋಡಿಕೊಂಡಿದ್ದಾರೆ. ಮುಂದಿನ ಹತ್ತು ದಿನ ಗಂಭೀರವಾಗಿದೆ ಎಂಬುದನ್ನು ಜನ ಮರೆಯುವಂತಿಲ್ಲ.