ಮಂಡ್ಯ ಬಸ್ ದುರಂತ: ಸಾವು ಗೆದ್ದು, ಇನ್ನೊಬ್ಬನ ಬದುಕಿಸಿದವನ ಮಾತು..!

Nov 24, 2018, 5:43 PM IST

ಮಂಡ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತ್ಯುಂಜಯ ಎಂಬಂತೆ ಬದುಕುಳಿದು ಓರ್ವ ಶಾಲಾ ಬಾಲಕ ರೋಹಿತ್ ನನ್ನು ಬದುಕಿಸಿದ ಗಿರೀಶ್ ಎಂಬ ಯುವಕ, ಆ ಕರಾಳದ ಕ್ಷಣದ ಅನುಭವವನ್ನು ಸುವರ್ಣ ನ್ಯೂಸ್ ಗೆ ಹಂಚಿಕೊಂಡಿದ್ದು ಹೀಗೆ.