ಏಷ್ಯಾದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಭಾರತದಲ್ಲೂ ಕೋವಿಡ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದೆ. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕಾಣಿಸಿಕೊಂಡ 35 ಪ್ರಕರಣಗಳ ಪೈಕಿ 32 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಆದರೆ ರಾಜ್ಯದ ಎಲ್ಲಾ ಕೋವಿಡ್ ಪ್ರಕರಣಗಳು ಮೈಲ್ಡ್ ಆಗಿದ್ದು, ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

11:32 PM (IST) May 24
10:36 PM (IST) May 24
ಟ್ರಂಪ್ ಸ್ಯಾಮ್ಸಂಗ್ಗೆ 25% ಇಂಪೋರ್ಟ್ ಟ್ಯಾಕ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ಐಫೋನ್ ರೀತಿ, ಅಮೆರಿಕದಲ್ಲಿ ತಯಾರಾಗದಿದ್ದರೆ ಸ್ಯಾಮ್ಸಂಗ್ ಫೋನ್ಗಳಿಗೂ ಟ್ಯಾಕ್ಸ್ ಹಾಕಲಿದ್ದೇನೆ ಎಂದಿದ್ದಾರೆ.
10:22 PM (IST) May 24
ವಿಜಿಂಜಂ ಬಂದರಿನಿಂದ ಕೊಚ್ಚಿಗೆ ಹೊರಟಿದ್ದ ಸರಕು ಹಡಗು ಅರಬ್ಬೀ ಸಮುದ್ರದಲ್ಲಿ ಅಪಘಾತಕ್ಕೀಡಾಗಿದೆ. 21 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕ್ಯಾಪ್ಟನ್ ಸೇರಿದಂತೆ ಮೂವರು ಹಡಗಿನಲ್ಲಿದ್ದಾರೆ.
09:38 PM (IST) May 24
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು HALನ ಐದನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ.
09:12 PM (IST) May 24
08:14 PM (IST) May 24
ಇಬ್ಬರು ಹೈಕರ್ಗಳು ಸುಮಾರು 100 ವರ್ಷಗಳ ಹಿಂದಿನದ್ದು ಎಂದು ನಂಬಲಾದ 598 ಚಿನ್ನದ ನಾಣ್ಯಗಳು ಮತ್ತು ಆಭರಣಗಳನ್ನು ಹೊಂದಿರುವ ಅಲ್ಯೂಮಿನಿಯಂ ಬಾಕ್ಸ್ಅನ್ನು ಪತ್ತೆ ಮಾಡಿದ್ದಾರೆ.
07:55 PM (IST) May 24
07:47 PM (IST) May 24
ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಟೆಸ್ಟ್ ನಾಯಕ. ರಿಷಭ್ ಪಂತ್ ಉಪನಾಯಕ. ಯುವ ಕ್ರಿಕೆಟಿಗನ ಆಸ್ತಿ, ಕಾರು, ಜೀವನಶೈಲಿ ಹೇಗಿದೆ ಗೊತ್ತಾ?
07:37 PM (IST) May 24
ಮೇ 10 ರಂದು, ಭಾರತೀಯ ವಾಯುಸೇನೆಯ ಪಾಕಿಸ್ತಾನದ ಚಕ್ಲಾಲಾದ ನೂರ್ ಖಾನ್, ಜಕೋಬಾಬಾದ್ ಮತ್ತು ಭೋಲಾರಿ ಸೇರಿದಂತೆ ಪ್ರಮುಖ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಅತ್ಯಂತ ನಿಖರವಾದ ದಾಳಿಯನ್ನು ಮಾಡಿತ್ತು.
07:12 PM (IST) May 24
07:02 PM (IST) May 24
06:24 PM (IST) May 24
06:21 PM (IST) May 24
05:45 PM (IST) May 24
ಈ ವರ್ಷದ ಆರಂಭದಲ್ಲಿ, 2024-25ನೇ ಹಣಕಾಸು ವರ್ಷಕ್ಕೆ (FY25) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಶೇಕಡಾ 8.25 ರ ಬಡ್ಡಿದರವನ್ನು ಉಳಿಸಿಕೊಳ್ಳಲು EPFO ನಿರ್ಧರಿಸಿತ್ತು.
05:45 PM (IST) May 24
05:30 PM (IST) May 24
05:27 PM (IST) May 24
05:14 PM (IST) May 24
ತಮ್ಮ ಸೌಂದರ್ಯ ಮತ್ತು ಯಶಸ್ಸಿಗೆ ಕೆಟ್ಟ ದೃಷ್ಟಿ ತಾಗದಿರಲೆಂದು ಸಾಂಪ್ರದಾಯಿಕ 'ಕಾಳಾ ಟೀಕಾ'ವನ್ನು (ಕಪ್ಪು ಬೊಟ್ಟು) ಅತ್ಯಂತ ನಾಜೂಕಾಗಿ ಮತ್ತು ಸೊಗಸಾಗಿ ಧರಿಸುವ ಮೂಲಕ ಗಮನ ಸೆಳೆಯಬಹುದು..
05:07 PM (IST) May 24
ಭಾರತಕ್ಕೆ ಮಾನ್ಸೂನ್ 8 ದಿನ ಮುಂಚಿತವಾಗಿ ಆಗಮಿಸಿದೆ. ಶನಿವಾರ ಕೇರಳಕ್ಕೆ ಮಾನ್ಸೂನ್ ತಲುಪಿದ್ದು, 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 8 ದಿನಗಳ ಮುಂಚಿತವಾಗಿ ಆಗಮಿಸಿದೆ.
04:44 PM (IST) May 24
ಅವರ ಈ ಬದ್ಧತೆಯೇ ಅವರನ್ನು ಭಾರತೀಯ ಚಿತ್ರರಂಗದ 'ಎವರ್ಗ್ರೀನ್' ತಾರೆಯಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವ್ಯಕ್ತಿಯಾಗಿ ಉಳಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
04:02 PM (IST) May 24
04:00 PM (IST) May 24
ಇಂದಿನ ಈ ಕಾರ್ಯನಿರತ ಜೀವನದಲ್ಲಿ, ಈ ಆಧುನಿಕ ಜೀವನದಲ್ಲಿ ಜೀವನದಲ್ಲಿ ಪ್ರಗತಿ, ಯಶಸ್ಸು ಬೇಕು ಎಂದಾದರೆ ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು.
04:00 PM (IST) May 24
10,481 ಪ್ರತಿಕ್ರಿಯೆಗಳನ್ನು ಒಳಗೊಂಡ ಒಂದು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ, ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ.
03:43 PM (IST) May 24
03:40 PM (IST) May 24
1993ರ ರೈಲ್ವೇ ಹಗರಣ ಬಯಲಿಗೆಳೆದ ಸಿಬಿಐ ಅಧಿಕಾರಿ ಎದೆಗೆ ಬಾಣ ಗುರಿಯಿಟ್ಟ ದಾಳಿ ಮಾಡಿದ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆ ದಾಖಲಾಗಿಸಿದೆ.
03:34 PM (IST) May 24
ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸ್ ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದಾರೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ರೈಲಿನಿಂದ ಬೀಳುವುದನ್ನು ಪೊಲೀಸ್ ತಪ್ಪಿಸಿದ್ದಾರೆ.
03:28 PM (IST) May 24
ಬೆಂಗಳೂರು ಗ್ರಾಮಾಂತರ ಪ್ರದೇಶದ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಯಲ್ಲಿ ತಾವೇ ಖುದ್ದಾಗಿ ನಿಂತುಕೊಂಡು ಪಡಿತರ ಚೀಟಿದಾರರಿಗೆ ದಿನಸಿ ಸಾಮಾನುಗಳನ್ನು ವಿತರಿಸುವ ಮೂಲಕ ಪಡಿತರ ವಿತರಣೆ ವ್ಯವಸ್ಥೆಯನ್ನು..
03:03 PM (IST) May 24
ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ರಕ್ತದೊತ್ತಡ ನಿರ್ವಹಣೆಯಲ್ಲಿ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ನಿರ್ದಿಷ್ಟ ಆಹಾರಗಳನ್ನು ಸೇರಿಸುವುದರಿಂದ ಗಮನಾರ್ಹ ವ್ಯತ್ಯಾಸವನ್ನು ನೋಡಬಹುದು.
02:39 PM (IST) May 24
ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಏನದು ನೋಡಿ...
02:27 PM (IST) May 24
02:19 PM (IST) May 24
ಪೆಟ್ರೋಲ್ ಕಡಿಮೆ ಹಾಕಿ ಬಂಕ್ ಸಿಬ್ಬಂದಿ ನಿಮ್ಮನ್ನ ಮೋಸ ಮಾಡಿದ್ದಾರಾ? ಉಚಿತ ಕುಡಿಯುವ ನೀರು ಕೇಳಿದ್ರೆ ಇಲ್ವಂತ ಹೇಳಿದ್ರಾ? ಹೀಗಾದಾಗ ಯಾರಿಗೆ ದೂರು ನೀಡಬೇಕು ಗೊತ್ತಾ? ದೂರು ನೀಡಬೇಕಾದ ಫೋನ್ ನಂಬರ್ಗಳು ಮತ್ತು ಇತರ ಮಾಹಿತಿ ಇಲ್ಲಿದೆ.
01:57 PM (IST) May 24
01:49 PM (IST) May 24
01:41 PM (IST) May 24
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ಆಯ್ಕೆಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ್ದರೆ.
01:39 PM (IST) May 24
01:26 PM (IST) May 24
'ಈತ ನಾಯಕನಂತೆ ಕಾಣುವುದಿಲ್ಲ', 'ಈತನ ಮುಖ ಖಳನಾಯಕನಿಗೆ ಸರಿಹೊಂದುತ್ತದೆ', 'ನಟನೆಯಲ್ಲಿ ಇನ್ನೂ ಪಳಗಿಲ್ಲ' ಎಂಬಂತಹ ಹಲವಾರು ಕಟು ಟೀಕೆಗಳನ್ನು ಎದುರಿಸಬೇಕಾಯಿತು. ನನ್ನ ತಂದೆ ಚಿತ್ರರಂಗದ ದೊಡ್ಡ ಹೆಸರು, ನನ್ನ ಸಹೋದರಿ ಯಶಸ್ವಿ ನಿರ್ಮಾಪಕಿ. ಹಾಗಾಗಿ..
01:08 PM (IST) May 24
ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.
12:51 PM (IST) May 24
2024-25 ನೇ ಸಾಲಿನ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಏಪ್ರಿಲ್ 15, 16 ಮತ್ತು 17ರಂದು ರಾಜ್ಯದಲ್ಲಿ ನಡೆದ CET ಪರೀಕ್ಷೆಯ ಫಲಿತಾಂಶವ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
12:37 PM (IST) May 24
ಚೈತ್ರಾ ಕುಂದಾಪುರ ಅವರ ತಂದೆ ಕೊ*ಲೆ ಬೆದರಿಕೆ ಆರೋಪ ಹೊರಿಸಿದ ಬೆನ್ನಲ್ಲೇ, ಚೈತ್ರಾ ಕುಂದಾಪುರ 'ಸುಪಾರಿ'ಯ ಫೋಟೋ ಹಾಕಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. 12 ವರ್ಷಗಳ ಗುಟ್ಟಿನ ಲವ್ ಸ್ಟೋರಿ ಗುಟ್ಟಾಗಿ ಇಟ್ಟಿದ್ದಾರೆ!
12:37 PM (IST) May 24
ಪ್ರತೀಕ್ ಅವರು ಕೆಲವೇ ವಾರಗಳ ಮಗುವಾಗಿದ್ದಾಗ ಅವರ ತಾಯಿ, ಪ್ರಖ್ಯಾತ ನಟಿ ಸ್ಮಿತಾ ಪಾಟೀಲ್ ಅವರು ಅಕಾಲಿಕ ಮರಣ ಹೊಂದಿದರು. ತಾಯಿಯ ಅನುಪಸ್ಥಿತಿಯಲ್ಲಿ ಪ್ರತೀಕ್ ಅವರನ್ನು ಅವರ ತಾಯಿಯ ತಂದೆ-ತಾಯಿ ಅಂದರೆ ಅಜ್ಜ-ಅಜ್ಜಿ ಅತ್ಯಂತ..