Published : May 24, 2025, 07:33 AM ISTUpdated : May 24, 2025, 11:32 PM IST

Karnataka News Live: 6 ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ - ಚಿಕಿತ್ಸೆ ಫಲಕಾರಿಯಾಗದೆ ಸಾವು

ಸಾರಾಂಶ

ಏಷ್ಯಾದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಭಾರತದಲ್ಲೂ ಕೋವಿಡ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದೆ. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕಾಣಿಸಿಕೊಂಡ 35 ಪ್ರಕರಣಗಳ ಪೈಕಿ 32 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಆದರೆ ರಾಜ್ಯದ ಎಲ್ಲಾ ಕೋವಿಡ್ ಪ್ರಕರಣಗಳು ಮೈಲ್ಡ್ ಆಗಿದ್ದು, ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

Tumakuru dog attack

11:32 PM (IST) May 24

6 ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ - ಚಿಕಿತ್ಸೆ ಫಲಕಾರಿಯಾಗದೆ ಸಾವು

ತಿಪಟೂರು ತಾಲ್ಲೂಕಿನ ಅಯ್ಯನಬಾವಿ ಗ್ರಾಮದಲ್ಲಿ ಆರು ವರ್ಷದ ಬಾಲಕಿ ಬೀದಿನಾಯಿಗಳ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾಳೆ. ಮಗುವಿನ ತಲೆ, ಹೊಟ್ಟೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
Read Full Story

10:36 PM (IST) May 24

ಆಪಲ್‌ ಬಳಿಕ ಸ್ಯಾಮ್‌ಸಂಗ್‌ ಕಂಪನಿಗೆ ಡೊನಾಲ್ಡ್‌ ಟ್ರಂಪ್‌ ವಾರ್ನಿಂಗ್‌!

ಟ್ರಂಪ್ ಸ್ಯಾಮ್‌ಸಂಗ್‌ಗೆ 25% ಇಂಪೋರ್ಟ್ ಟ್ಯಾಕ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ಐಫೋನ್ ರೀತಿ, ಅಮೆರಿಕದಲ್ಲಿ ತಯಾರಾಗದಿದ್ದರೆ ಸ್ಯಾಮ್‌ಸಂಗ್ ಫೋನ್‌ಗಳಿಗೂ ಟ್ಯಾಕ್ಸ್ ಹಾಕಲಿದ್ದೇನೆ ಎಂದಿದ್ದಾರೆ.

Read Full Story

10:22 PM (IST) May 24

ಕೊಚ್ಚಿ ಬಳಿ ಕಂಟೇನರ್‌ ಶಿಪ್‌ ಅಪಘಾತ - ಮೈರೆನ್‌ ಗ್ಯಾಸ್‌ ಸಮುದ್ರಕ್ಕೆ ಸೋರಿಕೆ, ಕರಾವಳಿಗೆ ಅಲರ್ಟ್‌!

ವಿಜಿಂಜಂ ಬಂದರಿನಿಂದ ಕೊಚ್ಚಿಗೆ ಹೊರಟಿದ್ದ ಸರಕು ಹಡಗು ಅರಬ್ಬೀ ಸಮುದ್ರದಲ್ಲಿ ಅಪಘಾತಕ್ಕೀಡಾಗಿದೆ. 21 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕ್ಯಾಪ್ಟನ್ ಸೇರಿದಂತೆ ಮೂವರು ಹಡಗಿನಲ್ಲಿದ್ದಾರೆ.

Read Full Story

09:38 PM (IST) May 24

10 ಸಾವಿರ ಎಕರೆ ಜಾಗ ನೀಡ್ತೇನೆ, HAL ಕರ್ನಾಟಕದಿಂದ ಆಂಧ್ರಕ್ಕೆ ಶಿಫ್ಟ್‌ ಮಾಡಿ - ಚಂದ್ರಬಾಬು ನಾಯ್ಡು!

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು HALನ ಐದನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ.

 

Read Full Story

09:12 PM (IST) May 24

ಕರ್ನಾಟಕದಲ್ಲಿ ಕೋವಿಡ್-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿದ್ದು, ಇಂದು ಹೊಸದಾಗಿ 5 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 32 ಸಕ್ರಿಯ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ.
Read Full Story

08:14 PM (IST) May 24

ಕಾಡಿನ ದಾರಿಯಲ್ಲಿ ಹೋಗುವಾಗ ಸಿಕ್ತು ನಿಗೂಢ ಬಾಕ್ಸ್‌, ಅದರಲ್ಲಿತ್ತು ನಿರೀಕ್ಷೆಯೇ ಮಾಡದಷ್ಟು ನಿಧಿ!

ಇಬ್ಬರು ಹೈಕರ್‌ಗಳು ಸುಮಾರು 100 ವರ್ಷಗಳ ಹಿಂದಿನದ್ದು ಎಂದು ನಂಬಲಾದ 598 ಚಿನ್ನದ ನಾಣ್ಯಗಳು ಮತ್ತು ಆಭರಣಗಳನ್ನು ಹೊಂದಿರುವ ಅಲ್ಯೂಮಿನಿಯಂ ಬಾಕ್ಸ್‌ಅನ್ನು ಪತ್ತೆ ಮಾಡಿದ್ದಾರೆ.

 

Read Full Story

07:55 PM (IST) May 24

ನನ್ನ 'ಕರ್ನಾಟಕದ ಪಪ್ಪು' ಅಂತಾರೆ, ಚರ್ಚೆಗೆ ಬರಲಿ ಬಿಜೆಪಿಗೆ ಖರ್ಗೆ ಸವಾಲು!

ಕಲಬುರಗಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾರಾಯಣಸ್ವಾಮಿ ಅವರನ್ನು 'ನಾಯಿ' ಎಂದು ಬೈದಿದ್ದಕ್ಕೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ವೀರರು ಎಂದು ಟೀಕಿಸಿದ್ದಾರೆ.
Read Full Story

07:47 PM (IST) May 24

ಟೀಂ ಇಂಡಿಯಾ ಟೆಸ್ಟ್ ನಾಯಕ ಶುಭ್ಮನ್ ಗಿಲ್ ನೆಟ್‌ವರ್ಥ್, ಅವರೊಬ್ಬ ಹಿನ್ನೆಲೆ ಧ್ವನಿ ಕಲಾವಿದ!

ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಟೆಸ್ಟ್ ನಾಯಕ. ರಿಷಭ್ ಪಂತ್ ಉಪನಾಯಕ. ಯುವ ಕ್ರಿಕೆಟಿಗನ ಆಸ್ತಿ, ಕಾರು, ಜೀವನಶೈಲಿ  ಹೇಗಿದೆ ಗೊತ್ತಾ?

Read Full Story

07:37 PM (IST) May 24

Operation Sindoor - ಜೆಎಫ್‌-17, 2 ಎಫ್‌-16 ಧ್ವಂಸ, ನೌಕಾಸೇನೆಯ ದಾಳಿಯಿಂದ ಜಸ್ಟ್‌ ಮಿಸ್‌ ಆದ ಕರಾಚಿ ಬಂದರು!

ಮೇ 10 ರಂದು, ಭಾರತೀಯ ವಾಯುಸೇನೆಯ ಪಾಕಿಸ್ತಾನದ ಚಕ್ಲಾಲಾದ ನೂರ್ ಖಾನ್, ಜಕೋಬಾಬಾದ್ ಮತ್ತು ಭೋಲಾರಿ ಸೇರಿದಂತೆ ಪ್ರಮುಖ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಅತ್ಯಂತ ನಿಖರವಾದ ದಾಳಿಯನ್ನು ಮಾಡಿತ್ತು.

 

Read Full Story

07:12 PM (IST) May 24

ಭಾರತಕ್ಕೆ ಮುಂಗಾರು ಪ್ರವೇಶ, ಕರ್ನಾಟಕ ಸೇರಿದಂತೆ ಮುಂದಿನ 7 ದಿನ ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್‌!

ಕೇರಳದಲ್ಲಿ ನೈಋತ್ಯ ಮುಂಗಾರು ನಿರೀಕ್ಷೆಗಿಂತ ಒಂದು ವಾರ ಮುಂಚಿತವಾಗಿ ಆಗಮಿಸಿದೆ. ಐಎಂಡಿ ಮುಂದಿನ ಏಳು ದಿನಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಜಸ್ಥಾನ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ತಾಪಮಾನ ಮುಂದುವರಿಯಲಿದೆ.
Read Full Story

07:02 PM (IST) May 24

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!

ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನೀಡಲು ಬಂದ ಅರಿಶಿನ-ಕುಂಕುಮವನ್ನು ನಿರಾಕರಿಸಿದ್ದಾರೆ. ಬಿಜೆಪಿಗರ ಬಾಗಿನದ ಅವಶ್ಯಕತೆ ಇಲ್ಲ ಎಂದು ಹೇಳಿ, ಕಾಂಗ್ರೆಸ್ ಕಾರ್ಯಕರ್ತರ ಸ್ವಾಗತವನ್ನು ಸ್ವೀಕರಿಸಿದರು.
Read Full Story

06:24 PM (IST) May 24

ದಿನಾ ತಲೆಸ್ನಾನ ಮಾಡಿದ್ರೂ ಬರದ ಜ್ವರ, ನೆಗಡಿ ಮಳೆನೀರಲ್ಲಿ ಒದ್ದೆಯಾದ್ರೆ ಬರೋದ್ಯಾಕೆ?

ಮಳೆಗಾಲದಲ್ಲಿ ಆರೋಗ್ಯವಾಗಿರಲು ಒದ್ದೆಯಾದ ಬಟ್ಟೆಗಳನ್ನು ಬದಲಾಯಿಸುವುದು, ಶುದ್ಧ ನೀರು ಕುಡಿಯುವುದು, ಋತುಮಾನಕ್ಕೆ ತಕ್ಕ ಆಹಾರ ಸೇವಿಸುವುದು ಮತ್ತು ಪಾದಗಳ ಆರೈಕೆ ಮಾಡುವುದು ಮುಖ್ಯ. ಶುಂಠಿ ಚಹಾ ಕುಡಿಯುವುದು ಮತ್ತು ಒದ್ದೆಯಾದ ತಕ್ಷಣ ಸ್ನಾನ ಮಾಡುವುದು ಕೂಡ ಪ್ರಯೋಜನಕಾರಿ.
Read Full Story

06:21 PM (IST) May 24

ನೀತಿ ಆಯೋಗದ ಸಭೆ ಬಳಿಕ ವಿಪಕ್ಷದ ಸಿಎಂಗಳ ಜೊತೆ ಹರಟೆ ಹೊಡೆದು, ಚಹಾ ಸೇವಿಸಿದ ಮೋದಿ!

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳೊಂದಿಗೆ 2047ರ ಭಾರತದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ಸಿಎಂಗಳೊಂದಿಗೆ ಚಹಾ ಸೇವಿಸುತ್ತಾ ಆತ್ಮೀಯವಾಗಿ ಮಾತನಾಡಿದರು.
Read Full Story

05:45 PM (IST) May 24

ಬಿಗ್‌ ನ್ಯೂಸ್‌ - ಶೇ. 8.25ರ ಬಡ್ಡಿದರದಲ್ಲಿ ಶೀಘ್ರದಲ್ಲೇ ನಿಮ್ಮ ಖಾತೆಗೆ ಬೀಳಲಿದೆ EPFO ಹಣ!

ಈ ವರ್ಷದ ಆರಂಭದಲ್ಲಿ, 2024-25ನೇ ಹಣಕಾಸು ವರ್ಷಕ್ಕೆ (FY25) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಶೇಕಡಾ 8.25 ರ ಬಡ್ಡಿದರವನ್ನು ಉಳಿಸಿಕೊಳ್ಳಲು EPFO ​​ನಿರ್ಧರಿಸಿತ್ತು.

 

Read Full Story

05:45 PM (IST) May 24

ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ

ವಿಜಯಪುರದಲ್ಲಿ ಮದುವೆ ಸಂಭ್ರಮದ ವೇಳೆ 25 ವರ್ಷದ ಯುವಕ ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

05:30 PM (IST) May 24

ಚಿರತೆ ದಾಳಿಗೆ ನಾಯಿ ಬಲಿ, ಹುಲಿ ಶವ ಪತ್ತೆ

ಮೂನ್ನಾರ್‌ನಲ್ಲಿ ಮನೆಯಂಗಳದಲ್ಲಿದ್ದ ಪೆಟ್ ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ನಡೆದಿದೆ. ಇಡುಕ್ಕಿ ಗ್ರಾಂಪಿಯಲ್ಲಿ ಹುಲಿಯ ಶವ ಪತ್ತೆಯಾಗಿದ್ದು, ಮಲಪ್ಪುರಂನಲ್ಲಿ ಮನುಷ್ಯಾಹಾರಿ ಹುಲಿಯನ್ನು ಹಿಡಿಯುವ ಪ್ರಯತ್ನ ವಿಫಲವಾಗಿದೆ.
Read Full Story

05:27 PM (IST) May 24

Marathahalli incident - ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!

ಬೆಂಗಳೂರಿನ ಮಾರತಹಳ್ಳಿಯಲ್ಲಿ ದೇವರ ಹೆಸರಿನಲ್ಲಿ ಹಣ ಕೇಳಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಚಾವಟಿ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
Read Full Story

05:14 PM (IST) May 24

ದೃಷ್ಟಿ ತಾಗದಿರಲೆಂದು 'ಕಾಳಾ ಟೀಕಾ' ಧರಿಸಿದ್ರಾ ಆಲಿಯಾ ಭಟ್..? ನಟಿ ಉಪಾಯಕ್ಕೆ ಜಗತ್ತೇ ಫಿದಾ..!

ತಮ್ಮ ಸೌಂದರ್ಯ ಮತ್ತು ಯಶಸ್ಸಿಗೆ ಕೆಟ್ಟ ದೃಷ್ಟಿ ತಾಗದಿರಲೆಂದು ಸಾಂಪ್ರದಾಯಿಕ 'ಕಾಳಾ ಟೀಕಾ'ವನ್ನು (ಕಪ್ಪು ಬೊಟ್ಟು) ಅತ್ಯಂತ ನಾಜೂಕಾಗಿ ಮತ್ತು ಸೊಗಸಾಗಿ ಧರಿಸುವ ಮೂಲಕ ಗಮನ ಸೆಳೆಯಬಹುದು..

Read Full Story

05:07 PM (IST) May 24

ಮಾನ್ಸೂನ್ ಆಗಮನ - 8 ದಿನ ಮುಂಚಿತವಾಗಿ ಕೇರಳಕ್ಕೆ ಪ್ರವೇಶ

ಭಾರತಕ್ಕೆ ಮಾನ್ಸೂನ್ 8 ದಿನ ಮುಂಚಿತವಾಗಿ ಆಗಮಿಸಿದೆ. ಶನಿವಾರ ಕೇರಳಕ್ಕೆ ಮಾನ್ಸೂನ್ ತಲುಪಿದ್ದು, 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 8 ದಿನಗಳ ಮುಂಚಿತವಾಗಿ ಆಗಮಿಸಿದೆ.

 

Read Full Story

04:44 PM (IST) May 24

ಕಾನ್‌ನಿಂದ ಮರಳಿದ ಐಶ್ವರ್ಯಾ ರೈ-ಆರಾಧ್ಯ - ಗಾಯದ ನಡುವೆಯೂ ಪಾಪರಾಜಿಗಳಿಗೆ ಕೈಮುಗಿದ ನಟಿ!

ಅವರ ಈ ಬದ್ಧತೆಯೇ ಅವರನ್ನು ಭಾರತೀಯ ಚಿತ್ರರಂಗದ 'ಎವರ್‌ಗ್ರೀನ್' ತಾರೆಯಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವ್ಯಕ್ತಿಯಾಗಿ ಉಳಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

Read Full Story

04:02 PM (IST) May 24

ಬುಮ್ರಾ, ರಾಹುಲ್ ಕೈಬಿಟ್ಟು ಶುಭ್‌ಮನ್ ಗಿಲ್ ಅವರನ್ನೇ ಕ್ಯಾಪ್ಟನ್ ಆಗಿ ನೇಮಿಸಿದ್ದೇಕೆ? ಮೌನ ಮುರಿದ BCCI

ಶುಭ್‌ಮನ್ ಗಿಲ್ ಭಾರತ ಟೆಸ್ಟ್ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಜೂನ್ 20 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕತ್ವ ವಹಿಸಲಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿ ಗಿಲ್ ನಾಯಕತ್ವಕ್ಕೆ ಬಡ್ತಿ ಪಡೆದಿದ್ದಾರೆ.
Read Full Story

04:00 PM (IST) May 24

ಬ್ಯುಸಿಯಾಗಿರುವ ಆಧುನಿಕ ಜೀವನದಲ್ಲಿ ಯಶಸ್ಸು ಗಳಿಸಲು 10 ನಿಯಮಗಳು

ಇಂದಿನ ಈ ಕಾರ್ಯನಿರತ ಜೀವನದಲ್ಲಿ, ಈ ಆಧುನಿಕ ಜೀವನದಲ್ಲಿ ಜೀವನದಲ್ಲಿ ಪ್ರಗತಿ, ಯಶಸ್ಸು ಬೇಕು ಎಂದಾದರೆ ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು.

 

Read Full Story

04:00 PM (IST) May 24

2 ವರ್ಷಕ್ಕೆ ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌, ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ - ಸರ್ವೆ

10,481 ಪ್ರತಿಕ್ರಿಯೆಗಳನ್ನು ಒಳಗೊಂಡ ಒಂದು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ, ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ.

 

Read Full Story

03:43 PM (IST) May 24

ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ವಾರಂಟ್

2018 ರಲ್ಲಿ ಬಿಜೆಪಿ ವಿರುದ್ಧ ಮಾಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚೈಬಾಸಾದ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಜೂನ್ 26 ರಂದು ಹಾಜರಾಗುವಂತೆ ಸೂಚಿಸಿದೆ.
Read Full Story

03:40 PM (IST) May 24

ಬಿಲ್ಲು ಬಾಣದ ಮೂಲಕ ರೈಲ್ವೇ ಹಗರಣ ಬಯಲಿಗೆಳೆದ ಸಿಬಿಐ ಅಧಿಕಾರಿ ಮೇಲೆ ದಾಳಿ

1993ರ ರೈಲ್ವೇ ಹಗರಣ ಬಯಲಿಗೆಳೆದ ಸಿಬಿಐ ಅಧಿಕಾರಿ ಎದೆಗೆ ಬಾಣ ಗುರಿಯಿಟ್ಟ ದಾಳಿ ಮಾಡಿದ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆ ದಾಖಲಾಗಿಸಿದೆ.

 

Read Full Story

03:34 PM (IST) May 24

ರೈಲಿನಿಂದ ಬೀಳ್ತಿದ್ದ ಮಹಿಳೆಯ ಸಿನಿಮೀಯ ರೀತಿಯಲ್ಲಿ ಬಚಾವ್​ ಮಾಡಿದ ಹೀರೋ - ವಿಡಿಯೋ ವೈರಲ್​

ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸ್‌ ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದಾರೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ರೈಲಿನಿಂದ ಬೀಳುವುದನ್ನು ಪೊಲೀಸ್‌ ತಪ್ಪಿಸಿದ್ದಾರೆ.

Read Full Story

03:28 PM (IST) May 24

'ಅಂಗಡಿ'ಗೆ ಹೋಗಿ ದಿನಸಿ ವಿತರಿಸಿದ ರಾಗಿಣಿ ದ್ವಿವೇದಿ; ಹುಟ್ಟುಹಬ್ಬದ ದಿನ ಇದ್ಯಾಕೆ ಮಾಡಿದ್ದು..!?

ಬೆಂಗಳೂರು ಗ್ರಾಮಾಂತರ ಪ್ರದೇಶದ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಯಲ್ಲಿ ತಾವೇ ಖುದ್ದಾಗಿ ನಿಂತುಕೊಂಡು ಪಡಿತರ ಚೀಟಿದಾರರಿಗೆ ದಿನಸಿ ಸಾಮಾನುಗಳನ್ನು ವಿತರಿಸುವ ಮೂಲಕ ಪಡಿತರ ವಿತರಣೆ ವ್ಯವಸ್ಥೆಯನ್ನು..

Read Full Story

03:03 PM (IST) May 24

ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಮನೆಯಲ್ಲೇ ಲಭ್ಯವಿರುವ ಟಾಪ್ 5 ಫುಡ್‌ಗಳನ್ನು ಸೂಚಿಸಿದ ವೈದ್ಯರು

ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ರಕ್ತದೊತ್ತಡ ನಿರ್ವಹಣೆಯಲ್ಲಿ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ನಿರ್ದಿಷ್ಟ ಆಹಾರಗಳನ್ನು ಸೇರಿಸುವುದರಿಂದ ಗಮನಾರ್ಹ ವ್ಯತ್ಯಾಸವನ್ನು ನೋಡಬಹುದು.

Read Full Story

02:39 PM (IST) May 24

ಗುಡ್​ನ್ಯೂಸ್ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ- ಮೋಕ್ಷಿತಾ ಪೈ!

ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ ಮತ್ತು ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಏನದು ನೋಡಿ...

 

Read Full Story

02:27 PM (IST) May 24

ಪಾಕ್ ಗೂಢಚರ್ಯೆಗೆ ಸಹಾಯ, ಗುಜರಾತ್‌ನಲ್ಲಿ ಆರೋಗ್ಯ ಕಾರ್ಯಕರ್ತ ಬಂಧನ!

ಭಾರತೀಯ ನೌಕಾಪಡೆ ಮತ್ತು ಗಡಿ ಭದ್ರತಾ ಪಡೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್‌ಗೆ ಸೋರಿಕೆ ಮಾಡಿದ ಆರೋಪದ ಮೇಲೆ ಕಚ್‌ನ ಆರೋಗ್ಯ ಕಾರ್ಯಕರ್ತನನ್ನು ಗುಜರಾತ್ ATS ಬಂಧಿಸಿದೆ. WhatsApp ಮೂಲಕ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ₹40,000 ಪಡೆದಿದ್ದಾನೆ ಎನ್ನಲಾಗಿದೆ.
Read Full Story

02:19 PM (IST) May 24

ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ? ದೂರು ನೀಡಲು ಇಲ್ಲಿವೆ ಸಂಖ್ಯೆಗಳು

ಪೆಟ್ರೋಲ್ ಕಡಿಮೆ ಹಾಕಿ ಬಂಕ್ ಸಿಬ್ಬಂದಿ ನಿಮ್ಮನ್ನ ಮೋಸ ಮಾಡಿದ್ದಾರಾ? ಉಚಿತ ಕುಡಿಯುವ ನೀರು ಕೇಳಿದ್ರೆ ಇಲ್ವಂತ ಹೇಳಿದ್ರಾ? ಹೀಗಾದಾಗ ಯಾರಿಗೆ ದೂರು ನೀಡಬೇಕು ಗೊತ್ತಾ? ದೂರು ನೀಡಬೇಕಾದ ಫೋನ್ ನಂಬರ್‌ಗಳು ಮತ್ತು ಇತರ ಮಾಹಿತಿ ಇಲ್ಲಿದೆ.

Read Full Story

01:57 PM (IST) May 24

ಗೂಗಲ್‌ನಿಂದ ಲೇ ಆಫ್‌, ವಾರಕ್ಕೆ 3 ಗಂಟೆ ಕೆಲಸದಿಂದ ತಿಂಗಳಿಗೆ 4 ಲಕ್ಷ ಸಂಪಾದನೆ!

ಶಾವೊ ಚುನ್ ಚೆನ್ ವಾರಕ್ಕೆ ಕೇವಲ ಮೂರು ಗಂಟೆ ಕೆಲಸ ಮಾಡುತ್ತಾರೆ ಮತ್ತು ಥೈಲ್ಯಾಂಡ್‌ನಲ್ಲಿ ಪತ್ನಿಯೊಂದಿಗೆ ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ಗೂಗಲ್‌ನಿಂದ ವಜಾಗೊಂಡ ನಂತರ, ತಮ್ಮ ಹೂಡಿಕೆಯಿಂದ ಜೀವನ ನಡೆಸಲು ಸಾಧ್ಯ ಎಂದು ಅರಿತುಕೊಂಡರು.
Read Full Story

01:49 PM (IST) May 24

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಗಿಲ್‌ ಕ್ಯಾಪ್ಟನ್‌, ಕನ್ನಡಿಗನಿಗೆ ಒಲಿದ ಅದೃಷ್ಟ!

ಜೂನ್ 20 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಶುಭ್‌ಮನ್ ಗಿಲ್ ನಾಯಕರಾಗಿ ಮತ್ತು ರಿಷಭ್ ಪಂತ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಮೂವರು ಕನ್ನಡಿಗರು ತಂಡದಲ್ಲಿ ಸ್ಥಾನ ಪಡೆದಿದ್ದು, ಕರುಣ್ ನಾಯರ್ ವಾಪಸಾತಿ ಮಾಡಿದ್ದಾರೆ.
Read Full Story

01:41 PM (IST) May 24

ತಮನ್ನಾಗೆ ಕೋಟಿ ಕೋಟಿ ಯಾಕೆ? ಪ್ರತಿಯೊಬ್ಬ ಕನ್ನಡಿಗ ಮೈಸೂರು ಸೋಪ್‌ಗೆ ರಾಯಭಾರಿ; ರಮ್ಯಾ ಆಕ್ರೋಶ

ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ನಟಿ ತಮನ್ನಾ ಆಯ್ಕೆಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ್ದರೆ.

Read Full Story

01:39 PM (IST) May 24

'ಆರ್‌ಸಿಬಿ ಮ್ಯಾಚ್ ಸೋತಿದ್ದು ಒಳ್ಳೇದಾಯ್ತು!' - ಅಚ್ಚರಿ ಹೇಳಿಕೆ ಕೊಟ್ಟ ಹಂಗಾಮಿ ಕ್ಯಾಪ್ಟನ್ ಜಿತೇಶ್ ಶರ್ಮಾ!

ಐಪಿಎಲ್ 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡಿದೆ. ಹಂಗಾಮಿ ನಾಯಕ ಜಿತೇಶ್ ಶರ್ಮಾ ಸೋಲಿನ ಬಗ್ಗೆ ಮತ್ತು ತಂಡದ ಕೊರತೆಗಳ ಬಗ್ಗೆ ಮಾತನಾಡಿದ್ದಾರೆ. ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಪಂದ್ಯಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿತು.
Read Full Story

01:26 PM (IST) May 24

ಸಂಚಲನ ಸೃಷ್ಟಿಸಿದ ತುಷಾರ್ ಕಪೂರ್ ಹೇಳಿಕೆ - ನೆಪೊಟಿಸಂ ಕೇವಲ ಮೊದಲ ಹೆಜ್ಜೆ, ಪ್ರತಿಭೆಯೇ ಆಧಾರ!

'ಈತ ನಾಯಕನಂತೆ ಕಾಣುವುದಿಲ್ಲ', 'ಈತನ ಮುಖ ಖಳನಾಯಕನಿಗೆ ಸರಿಹೊಂದುತ್ತದೆ', 'ನಟನೆಯಲ್ಲಿ ಇನ್ನೂ ಪಳಗಿಲ್ಲ' ಎಂಬಂತಹ ಹಲವಾರು ಕಟು ಟೀಕೆಗಳನ್ನು ಎದುರಿಸಬೇಕಾಯಿತು. ನನ್ನ ತಂದೆ ಚಿತ್ರರಂಗದ ದೊಡ್ಡ ಹೆಸರು, ನನ್ನ ಸಹೋದರಿ ಯಶಸ್ವಿ ನಿರ್ಮಾಪಕಿ. ಹಾಗಾಗಿ..

Read Full Story

01:08 PM (IST) May 24

Kodi Mutt shree swamiji - ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ

ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.

 

Read Full Story

12:51 PM (IST) May 24

ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಸಿಇಟಿ ಫಲಿತಾಂಶ ಪ್ರಕಟ, ಇಲ್ಲಿದೆ ಲಿಸ್ಟ್

2024-25 ನೇ ಸಾಲಿನ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಏಪ್ರಿಲ್ 15, 16 ಮತ್ತು 17ರಂದು ರಾಜ್ಯದಲ್ಲಿ ನಡೆದ CET ಪರೀಕ್ಷೆಯ ಫಲಿತಾಂಶವ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.

Read Full Story

12:37 PM (IST) May 24

ಕೈಯಲ್ಲಿ ಅಡಿಕೆ ಹಿಡಿದು 'ಸುಪಾರಿ' ಬಗ್ಗೆ ಮಾತನಾಡಿದ ಚೈತ್ರಾ - ಅಪ್ಪನಿಗೇ ತಿರುಮಂತ್ರ?

ಚೈತ್ರಾ ಕುಂದಾಪುರ ಅವರ ತಂದೆ ಕೊ*ಲೆ ಬೆದರಿಕೆ ಆರೋಪ ಹೊರಿಸಿದ ಬೆನ್ನಲ್ಲೇ, ಚೈತ್ರಾ ಕುಂದಾಪುರ 'ಸುಪಾರಿ'ಯ ಫೋಟೋ ಹಾಕಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. 12 ವರ್ಷಗಳ ಗುಟ್ಟಿನ ಲವ್ ಸ್ಟೋರಿ ಗುಟ್ಟಾಗಿ ಇಟ್ಟಿದ್ದಾರೆ!

Read Full Story

12:37 PM (IST) May 24

ನನಗೆ ಪುನರ್ಜನ್ಮ ಬೇಡ ಎಂದಿದ್ಯಾಕೆ ನಟ ಪ್ರತೀಕ್ ಬಬ್ಬರ್..? ಅವರಿಗೆ ಯಾರೋ ಕಾಯ್ತಿದಾರಂತೆ..!

ಪ್ರತೀಕ್ ಅವರು ಕೆಲವೇ ವಾರಗಳ ಮಗುವಾಗಿದ್ದಾಗ ಅವರ ತಾಯಿ, ಪ್ರಖ್ಯಾತ ನಟಿ ಸ್ಮಿತಾ ಪಾಟೀಲ್ ಅವರು ಅಕಾಲಿಕ ಮರಣ ಹೊಂದಿದರು. ತಾಯಿಯ ಅನುಪಸ್ಥಿತಿಯಲ್ಲಿ ಪ್ರತೀಕ್ ಅವರನ್ನು ಅವರ ತಾಯಿಯ ತಂದೆ-ತಾಯಿ ಅಂದರೆ ಅಜ್ಜ-ಅಜ್ಜಿ ಅತ್ಯಂತ..

Read Full Story

More Trending News