Published : Feb 28, 2025, 08:21 AM ISTUpdated : Mar 01, 2025, 12:02 AM IST

Karnataka News Live: ಮೈಸೂರು ಒಡೆಯರ್ ಕುಟುಂಬಕ್ಕೆ 3400 ಕೋಟಿ ರು ನೀಡಲು ಸರ್ಕಾರಕ್ಕೆ ಸುಪ್ರೀಂ ಸೂಚನೆ

ಸಾರಾಂಶ

 ಬಳ್ಳಾರಿ ಮತ್ತು ಜಯಮಹಲ್‌ ರಸ್ತೆಗಳ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ಮುಂದಿನ ಒಂದು ವಾರದೊಳಗೆ ₹3,400 ಕೋಟಿ ರು. ಮೊತ್ತದ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದಾಗಿ ಬೆಂಗಳೂರು ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣದ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಉದ್ದೇಶಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಸುಗ್ರೀವಾಜ್ಞೆ ತಂದರೂ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ: ಒಡೆಯರ್‌ಗೆ 3400 ಕೋಟಿ ರು. ಟಿಡಿಆರ್‌ ನೀಡಲು ವಾರ ಗಡುವು

Karnataka News Live: ಮೈಸೂರು ಒಡೆಯರ್ ಕುಟುಂಬಕ್ಕೆ 3400 ಕೋಟಿ ರು ನೀಡಲು ಸರ್ಕಾರಕ್ಕೆ ಸುಪ್ರೀಂ ಸೂಚನೆ

12:02 AM (IST) Mar 01

ಪುರುಷರಲ್ಲಿ ಕಾಮಾಸಕ್ತಿ ಕಡಿಮೆಯಾಗಲು ಕಾರಣವೇನು? ಆಸಕ್ತಿ ಹೆಚ್ಚಿಸುವುದು ಹೇಗೆ?

ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣಗಳು ಮತ್ತು ಪರಿಹಾರಗಳು. ಇದರಿಂದ ಸಂಬಂಧದ ಮೇಲೆ ಆಗುವ ಪರಿಣಾಮಗಳು ಹಾಗೂ ಪರಿಹಾರಗಳ ಬಗ್ಗೆ ತಿಳಿಯಿರಿ.

ಪೂರ್ತಿ ಓದಿ

11:58 PM (IST) Feb 28

Kirik Keerthi Podcast: ಇನ್ಮುಂದೆ ನಿನಗೆ ಮೂರು ಕೈ, ಕೀರ್ತಿರಾಜ್ ನೋವಿನ ನುಡಿಗೆ ಏನ್ ಹೇಳೊದು..?!

ಅದರಿಂದ ತೀವ್ರ ನೊಂದ ಹೆಂಡತಿಗೆ ಕೀರ್ತಿರಾಜ್ ಅವರು 'ನೋಡು, ನೀನು ದುಃಖ ಪಡುವುದು ಬೇಡ.. ಇಷ್ಟು ದಿನ ನಿನಗೆ ಎರಡು ಕೈ ಇತ್ತು.. ಇನ್ಮುಂದೆ ಮೂರು ಕೈ ಇರುತ್ತೆ..' ಅಂತ ಧೈರ್ಯ ತುಂಬಿದ್ದೂ ಅಲ್ಲದೇ..

ಪೂರ್ತಿ ಓದಿ

11:36 PM (IST) Feb 28

ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ಅಪ್ಪು ರಾಘಣ್ಣ ಬಳಿ ಹೇಳಿದ್ದೇನು? ಕಣ್ಣೀರು ಬರದೇ.. ಇರದು!

ಪುನೀತ್ ಅವರ ಒಳಮನಸ್ಸಿಗೆ ತಾವು ಈ ಜಗತ್ತಿನಿಂದ ಸದ್ಯದಲ್ಲೇ ಕಣ್ಮರೆ ಆಗಲಿರುವ ಸುಳಿವು ಸಿಕ್ಕಿತ್ತು. ಬಹುಶಃ ಅವರು ಅದಕ್ಕಾಗಿ ತಮ್ಮಲ್ಲೇ ಸಾಕಷ್ಟು ಹೋರಾಟ ಮಾಡಿದ್ದಿರಬಹುದು. ಅಥವಾ, ಅದನ್ನು ಮನಸಾರೆ ಒಪ್ಪಿಕೊಂಡಿರಲೂಬಹುದು. ಒಟ್ಟಿನಲ್ಲಿ, ಅಪ್ಪು ...

ಪೂರ್ತಿ ಓದಿ

11:01 PM (IST) Feb 28

Breaking news: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ನೇಹಿತನ ಕಾರಿಗೆ ಲಾರಿ‌ ಡಿಕ್ಕಿ, ಕಾರು ನುಜ್ಜುಗುಜ್ಜು!

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಪ್ತ ಸ್ನೇಹಿತನ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಪೂರ್ತಿ ಓದಿ

10:46 PM (IST) Feb 28

ರೀಲ್ಸ್ ವಿಡಿಯೋಗಾಗಿ ಪ್ರತ್ಯೇಕ ಆ್ಯಪ್ ಲಾಂಚ್ ಮಾಡುತ್ತಿದೆ ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ಬಳಕೆದಾರರೇ ಗಮನಿಸಿ, ನೀವು ಇನ್‌ಸ್ಟಾದಲ್ಲಿ ರೀಲ್ಸ್ ವಿಡಿಯೋ ಮಾಡುತ್ತೀರಾ? ಇದೀಗ ರೀಲ್ಸ್ ವಿಡಿಯೋಗಾಗಿ ಇನ್‌ಸ್ಟಾಗ್ರಾಂ ಪ್ರತ್ಯೇಕ ಆ್ಯಪ್ ಲಾಂಚ್ ಮಾಡುತ್ತಿದೆ. 

ಪೂರ್ತಿ ಓದಿ

10:34 PM (IST) Feb 28

ಸರ್ಕಾರಿ ಶಾಲೆಗೆ ಬಂಪರ್; ಎಐ, ಮಶಿನ್ ಲರ್ನಿಂಗ್ ಕೌಶಲ್ಯ ಬೆಳೆಸಲು ಯೋಜನೆ, ಎನ್‌ ಎಸ್‌ ಭೋಸರಾಜು

ಸರಕಾರಿ ಶಾಲೆಗಳಲ್ಲಿ ಪ್ರಯೋಗಶೀಲತೆಗೆ ಅವಕಾಶ ಕಲ್ಪಿಸುವ ಹೊಸ ಕಲಿಕಾ ಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ. ಯು ಆರ್‌ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಸರ್ಕಾರಿ ಶಾಲಾ ಮಕ್ಕಳಿಗೆ ಘೋಷಿಸಿದ ಬಂಪರ್ ಕೊಡುಗೆ ಏನು?
 

ಪೂರ್ತಿ ಓದಿ

10:29 PM (IST) Feb 28

ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..

ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಹಿರಿಯ ಖಳನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಷ್, ದರ್ಶನ್ ಸುದೀಪ್ ಹೆಸರನ್ನು ಕೂಡ ಹೇಳಿದ್ದಾರೆ. ಅವರು ಅದೇನು ಮಾತನಾಡಿದ್ದಾರೆ ಎಂಬ ಸಹಜ ಕುತೂಹಲಕ್ಕೆ ನೀವು 'ಕಿಕಿ' ಪಾಡ್‌ಕಾಸ್ಟ್ ನೋಡಿ..

ಪೂರ್ತಿ ಓದಿ

10:11 PM (IST) Feb 28

ಇನ್ವೆಸ್ಟ್ ಕರ್ನಾಟಕ-2025: ಒಡಂಬಡಿಕೆಗಳ ತ್ವರಿತ ಅನುಷ್ಠಾನಕ್ಕೆ ಅಧಿಕಾರಿಗಳ ಬೆನ್ನುಬಿದ್ದ ಸರ್ಕಾರ!

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿನ ಒಡಂಬಡಿಕೆಗಳ ಅನುಷ್ಠಾನಕ್ಕೆ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಲಭ್ಯತೆ, ಸ್ವಾಧೀನ ಪ್ರಕ್ರಿಯೆ, ವಿವಾದಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಪೂರ್ತಿ ಓದಿ

09:57 PM (IST) Feb 28

ಮನೆಯಲ್ಲಿ ಹಲ್ಲಿ ಮತ್ತು ಇಲಿಗಳ ಕಾಟ ಇದೆಯೇ? ಈ ಸಣ್ಣ ಮದ್ದು ಬಳಸಿದರೆ ಶಾಶ್ವತ ಮುಕ್ತಿ ಸಿಗಲಿದೆ!

ಬೇಸಿಗೆಯಲ್ಲಿ ಹಲ್ಲಿ, ಇಲಿ ಕಾಟ ಹೆಚ್ಚಾದರೆ, ಪಟಕರಿ ಮತ್ತು ಮೆಂಥಾಲ್ ಮಿಶ್ರಣ ಬಳಸಿ. ಇದು ಹಲ್ಲಿ, ಇಲಿಗಳನ್ನು ದೂರವಿಡಲು ಪರಿಣಾಮಕಾರಿ ನೈಸರ್ಗಿಕ ವಿಧಾನವಾಗಿದೆ.

ಪೂರ್ತಿ ಓದಿ

09:50 PM (IST) Feb 28

ಇನ್‌ಸ್ಟಾಗ್ರಾಂನಲ್ಲಿ ತಾಯಿ ಮಗನ ರೊಮ್ಯಾಂಟಿಕ್ ವಿಡಿಯೋ, ಭಾರಿ ವಿವಾದ ಸೃಷ್ಟಿ

ತಾಯಿ ಹಾಗೂ ಮಗನ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ವಿವಾದವೂ ಜೋರಾಗಿದೆ. ರೊಮ್ಯಾಂಟಿಕ್ ವಿಡಿಯೋದಲ್ಲಿ ಏನಿದೆ? ಇದು ವಿವಾದವಾಗಿರುವುದೇಕೆ?

ಪೂರ್ತಿ ಓದಿ

09:45 PM (IST) Feb 28

ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

 ಪುನೀತ್ ರಾಜ್‌ಕುಮಾರ್ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಹಾಡು, ನಟನೆ ಎಲ್ಲವನ್ನೂ ಮಾಡಿ ಮೆಚ್ಚುಗೆ ಪಡೆದವರು. ದೊಡ್ಡವರಾದ ಮೇಲೆ ಕನ್ನಡದ ಸ್ಟಾರ್ ನಟರಾಗಿ ಕರ್ನಾಟಕವನ್ನೂ ಮೀರಿ ಜನಪ್ರಿಯತೆ ಪಡೆದವರು. ಚಿಕ್ಕ ವಯಸ್ಸಿನಲ್ಲೇ ಇಹಲೋಕವನ್ನೂ..

ಪೂರ್ತಿ ಓದಿ

09:23 PM (IST) Feb 28

ನಂ.1 ಸನ್‌ಸ್ಕ್ರೀನ್ ಆಯ್ಕೆ ಮಾಡೋದು ಹೇಗೆ? SPF-30 - 50ರ ವ್ಯತ್ಯಾಸವೇನು? ತಿಳಿಯಿರಿ

ಭಾರತೀಯ ಚರ್ಮಕ್ಕೆ ಸನ್‌ಸ್ಕ್ರೀನ್ ಆಯ್ಕೆ ಮಾಡೋದು ಹೇಗೆ: ಸೂರ್ಯನ ಅಲ್ಟ್ರಾವೈಲೆಟ್ (ಯುವಿ) ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಮತ್ತು ಚರ್ಮದ ಕ್ಯಾನ್ಸರ್‌ನಿಂದ ಹಿಡಿದು ಸನ್ ಟ್ಯಾನ್ ತಡೆಯಲು ಸನ್‌ಸ್ಕ್ರೀನ್ ಬಳಕೆ ಪ್ರಯೋಜನಕಾರಿ.

ಪೂರ್ತಿ ಓದಿ

09:04 PM (IST) Feb 28

ಗ್ಯಾರೆಂಟಿ ಯೋಜನೆಗಾಗಿ ದೇವಸ್ಥಾನದ ಹುಂಡಿಗೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ,ಭಾರಿ ಆಕ್ರೋಶ

ಉಚಿತ ಗ್ಯಾರೆಂಟಿ ಯೋಜನೆಗಳಿಂದ ಕಂಗಾಲಾಗಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲುು ದೇವಸ್ಥಾನದ ಹುಂಡಿಗೆ ಕೈ ಹಾಕಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣಾಗಿದೆ.

ಪೂರ್ತಿ ಓದಿ

09:02 PM (IST) Feb 28

ಭಾರತದ ಬದ್ಧವೈರಿ ಪಾಕಿಸ್ತಾನದೊಂದಿಗೆ ಪರಮಾಪ್ತ ಒಪ್ಪಂದ ಮಾಡಿಕೊಂಡ ಚೀನಾ; ಭಾರತಕ್ಕೆ ಮುಳ್ಳಾಗುವುದೇ?

ಪಾಕಿಸ್ತಾನದ ಬಾಹ್ಯಾಕಾಶ ಸಂಶೋಧಕರಿಗೆ ಚೀನಾ ತನ್ನ ಸ್ವಂತ ನೆಲೆಯಲ್ಲಿ ತರಬೇತಿ ನೀಡಿ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ಪೂರ್ತಿ ಓದಿ

08:33 PM (IST) Feb 28

ಮಾರ್ಚ್‌ನಲ್ಲಿ 14 ದಿನ ಬ್ಯಾಂಕ್‌ ಕ್ಲೋಸ್‌, ಇಲ್ಲಿದೆ ರಜಾ ದಿನದ ಡೀಟೇಲ್ಸ್‌!

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 2025 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ, ಇದರಲ್ಲಿ 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ವಾರದ ರಜೆಗಳು, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಬ್ಬಗಳು ಸೇರಿವೆ.

ಪೂರ್ತಿ ಓದಿ

08:10 PM (IST) Feb 28

ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ Skype ಮುಚ್ಚಲು ನಿರ್ಧರಿಸಿದ ಮೈಕ್ರೋಸಾಫ್ಟ್‌!

21 ವರ್ಷಗಳ ಜನಪ್ರಿಯ ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ ಸ್ಕೈಪ್‌ ಸೇವೆಯನ್ನು ಮೈಕ್ರೋಸಾಫ್ಟ್‌ ಸ್ಥಗಿತಗೊಳಿಸಲಿದೆ. ಬಳಕೆದಾರರನ್ನು ಮೈಕ್ರೋಸಾಫ್ಟ್ ಟೀಮ್ಸ್‌ಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಪೂರ್ತಿ ಓದಿ

08:09 PM (IST) Feb 28

ಡಾ.ರಾಜ್‌ ದನಿ ಕರ್ಕಶ ಎಂದ ಗಾಯಕನ ಜನ್ಮ ಜಾಲಾಡಿದ ಕನ್ನಡಿಗರು, ಅಣ್ಣಾವ್ರೆ ತಪ್ಪಾಯ್ತು ಎಂದು ಕ್ಷಮಾಪಣೆ

ಡಾ.ರಾಜ್‌ಕುಮಾರ್ ಸುಮಧುರ ಕಂಠಕ್ಕೆ ಮನಸೋಲದವರು ಯಾರಿದ್ದಾರೆ? ಗಾನ ಗಂಧರ್ವ ಎಂದೇ ಬಿರುದು ಪಡೆದ ಅಣ್ಣಾವ್ರ ಧ್ವನಿಯನ್ನು ಕರ್ಕಶ ಎಂದು ವ್ಯಂಗ್ಯವಾಡಿದ ಯುವ ಗಾಯಕ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾನೆ. ಕನ್ನಡಗಿರ ಘರ್ಜನೆಗೆ ಬೆಚ್ಚಿದ ಗಾಯಕ ಕ್ಷಮೆ ಕೇಳಿದ್ದಾನೆ.

ಪೂರ್ತಿ ಓದಿ

08:00 PM (IST) Feb 28

ಸಿಂಗಲ್ ಇದೀರಾ? ಬನ್ನಿ ಮಿಂಗಲ್ ಆಗೋಣ; ಬೆಂಗಳೂರಲ್ಲಿ ನಾಳೆ ಭಾರತದ ಅತೀ ದೊಡ್ಡ ಸಿಂಗಲ್ಸ್ ಸಭೆ!

ಬೆಂಗಳೂರಿನಲ್ಲಿ ನಾಳೆ ಅತೀ ದೊಡ್ಡ ಸಿಂಗಲ್ಸ್ ಮೀಟ್ ನಡೆಯಲಿದೆ. ಲೆಟ್ಸ್ ಸೋಶಿಯಲೈಸ್ ನೇತೃತ್ವದಲ್ಲಿ ಜೆಪಿ ನಗರದ ಊರು ಬ್ರೂಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 25 ರಿಂದ 45 ವರ್ಷ ವಯಸ್ಸಿನ ಅವಿವಾಹಿತರು ಭಾಗವಹಿಸಬಹುದು.

ಪೂರ್ತಿ ಓದಿ

07:57 PM (IST) Feb 28

ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ಧೇಕೆ..? ಮತ್ತೆ ಬದುಕುಳಿದಿದ್ಧೇಕೆ..? ಸೀಕ್ರೆಟ್ ಸ್ಟೋರಿ!

ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು, ಅವರು 2006ರಲ್ಲಿ ನಿಧರಾಗುವ ಮೊದಲು ಬರೋಬ್ಬರಿ 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, 2000 ಇಸ್ವಿಯಲ್ಲಿ ಅವರ ಕೊನೆಯ ಚಿತ್ರ 'ಶಬ್ಧವೇದಿ' ತೆರೆಗೆ ಬಂದಿದ್ದು ಎಲ್ಲವೂ..

ಪೂರ್ತಿ ಓದಿ

07:41 PM (IST) Feb 28

ತಾರತಮ್ಯ ಬಿಡಿ, ರಸ್ತೆಗುಂಡಿ ಮುಚ್ಚೋದಕ್ಕಾದ್ರೂ ಶಾಸಕರಿಗೆ ₹120 ಕೋಟಿ ಅನುದಾನ ಕೊಡಿ; ಆರ್. ಅಶೋಕ ಆಗ್ರಹ

ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 120 ರಿಂದ 150 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿ ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.

ಪೂರ್ತಿ ಓದಿ

07:32 PM (IST) Feb 28

ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು? ಸೀತಾರಾಮ ಸೀತಾ ಹೇಳಿಕೊಟ್ಟರು ಹಲವು ಬಗೆ... ವಿಡಿಯೋ ವೈರಲ್

 ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಸೀತಾರಾಮ ಸೀತಾ ಉರ್ಫ್​ ವೈಷ್ಣವಿ ಗೌಡ.
 

ಪೂರ್ತಿ ಓದಿ

07:23 PM (IST) Feb 28

ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ; ಬಿವೈ ವಿಜಯೇಂದ್ರ ವಾಗ್ದಾಳಿ, ಡಿಕೆ ಶಿವಕುಮಾರ ಬಗ್ಗೆ ಹೇಳಿದ್ದೇನು?

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಸಕರಿಗೆ ಅನುದಾನ ನೀಡದಿರುವ ಬಗ್ಗೆ ಟೀಕಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

07:22 PM (IST) Feb 28

ಮಾ.22ರ ಕರ್ನಾಟಕ ಬಂದ್‌ಗೆ ಒಂದಾಗದ ಕರವೇ ಬಣ; ಪ್ರವೀಣ್ ಶೆಟ್ಟಿ ಬೆಂಬಲ, ನೋ ಎಂದ ನಾರಾಯಣಗೌಡ!

ಮರಾಠಿಗರ ಪುಂಡಾಟಿಕೆ ಖಂಡಿಸಿ ವಾಟಾಳ್ ನಾಗರಾಜ್ ಮಾ.22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ರಕ್ಷಣಾ ವೇದಿಕೆಯ ಬಣಗಳು ಬೆಂಬಲ ನೀಡುವಲ್ಲಿ ಭಿನ್ನಾಭಿಪ್ರಾಯ ಹೊಂದಿವೆ. ಪ್ರವೀಣ್ ಶೆಟ್ಟಿ ಬಣ ಬೆಂಬಲಿಸಿದರೆ, ನಾರಾಯಣಗೌಡ ಬಣ ಬೆಂಬಲಿಸುವುದಿಲ್ಲ.

ಪೂರ್ತಿ ಓದಿ

07:17 PM (IST) Feb 28

ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಸೀರಿಯಲ್‌ ನಟಿ ಸಂಸಾರದಲ್ಲಿ ಬಿರುಕು, ಡೈವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ ದಂಪತಿ!

ಖ್ಯಾತ ಸೀರಿಯಲ್ ನಟ ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂಬತ್ತು ವರ್ಷಗಳ ದಾಂಪತ್ಯ ಜೀವನದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.

ಪೂರ್ತಿ ಓದಿ

07:14 PM (IST) Feb 28

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ? ಬಾಲಿವುಡ್​ ನಟಿ ಪ್ರೀತಿ ಜಿಂಟಾ ಜೊತೆ ಕಾಂಗ್ರೆಸ್​ದು ಏನಿದು ಕಿರಿಕ್​?

ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿನ ಭಕ್ತ್ ಮತ್ತು ಅಂಧ್ ಭಕ್ತ್ ಶಬ್ದಗಳ ಬಗ್ಗೆ ಕಿಡಿ ಕಾರಿದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ರಾಹುಲ್ ಗಾಂಧಿ ಬಗ್ಗೆ ಪ್ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಪೂರ್ತಿ ಓದಿ

06:54 PM (IST) Feb 28

ಕುಳಿತಲ್ಲೇ ಪಡೆಯಿರಿ ಪಿಎಂ ಕಿಸಾನ್ ಯೋಜನೆ ಹಣ: ಅರ್ಜಿ ಸಲ್ಲಿಕೆ, ಅರ್ಹತೆ, ಹಣ ಪಡೆವ ಬಗೆ ಡಿಟೇಲ್ಸ್​ ಇಲ್ಲಿದೆ...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಎಲ್ಲ ಮಾಹಿತಿ ಒಂದೇ ಸ್ಥಳದಲ್ಲಿ. ನೋಂದಾಯಿಸಿಕೊಳ್ಳುವುದು ಹೇಗೆ? ಸ್ಟೇಟಸ್ ಪರಿಶೀಲನೆ ತ್ತು 2025 ರಲ್ಲಿ 20ನೇ ಮತ್ತು 21 ನೇ ಕಂತುಗಳು ಯಾವಾಗ ಬರುತ್ತವೆಂಬ ಮಾಹಿತಿ ಇಲ್ಲಿವೆ. 
 

ಪೂರ್ತಿ ಓದಿ

06:49 PM (IST) Feb 28

ಶೂಟಿಂಗ್‌ಗೆ ಹೋದಾಗ ಸುನೀಲ್ ಶೆಟ್ಟಿಗೆ ಗನ್‌ಪಾಯಿಂಟ್‌ ಇಟ್ಟ ಅಮೆರಿಕ ಪೊಲೀಸ್‌, ಕಾಪಾಡಿದ ಪಾಕಿಸ್ತಾನಿ!

9/11 ದಾಳಿಯ ನಂತರ ಲಾಸ್ ಏಂಜಲೀಸ್‌ನಲ್ಲಿ 'ಕಾಂಟೆ' ಚಿತ್ರದ ಚಿತ್ರೀಕರಣದ ವೇಳೆ ಸುನೀಲ್ ಶೆಟ್ಟಿ ಪೊಲೀಸರ ಗನ್‌ಪಾಯಿಂಟ್‌ಗೆ ಸಿಲುಕಿದ್ದರು. ಗಡ್ಡವಿದ್ದ ಕಾರಣ ಅವರನ್ನು ಅನುಮಾನಿಸಲಾಯಿತು.

ಪೂರ್ತಿ ಓದಿ

06:48 PM (IST) Feb 28

ಪಾಕಿಸ್ತಾನದಲ್ಲಿ ಮಸೀದಿ ಸ್ಫೋಟ: ರಂಜಾನ್‌ಗೂ ಮುನ್ನ ಶುಕ್ರವಾರದಂದೇ ನಡೆಯಿತು ದೊಡ್ಡ ದುರಂತ!

ಖೈಬರ್ ಪಖ್ತುನ್ಖ್ವಾದಲ್ಲಿ ತಾಲಿಬಾನ್ ಪರ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಂಜಾನ್ ಹಬ್ಬದ ಮುನ್ನ ನಡೆದ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತಿಲ್ಲ.

ಪೂರ್ತಿ ಓದಿ

06:26 PM (IST) Feb 28

ಗೊತ್ತಿದ್ದೋ ಇಲ್ವೋ ರಜನಿಕಾಂತ್ ದಾರೀಲಿ ಹೋಗ್ತಿದಾರಾ ಸುದೀಪ್? ಏನಿದು Life Purpose ಟಾಕ್..!?

ನಾವು ಲೈಫಲ್ಲಿ ಬೇಳಿಬೇಕು, ಮೇಲೆ ಹೋಗ್ಬೇಕು, ಏನೇನೋ ಸಾಧನೆ ಮಾಡ್ಬೇಕು ಅನ್ನೋದೆಲ್ಲಾ ಸರಿ. ಅದಕ್ಕೆ ಸಂಬಂಧಪಟ್ಟು ಒಂದು ಬ್ಯೂಟಿಫುಲ್ ಸೇಯಿಂಗ್ ಇದೆ.. ಇತಿಹಾಸದ ಪುಟದಲ್ಲಿ ಹೆಸರು ಬರೆದುಕೊಳ್ಳೋಕೆ ಎಲ್ರಿಗೂ ಆಗಲ್ಲ.. ಭಗವಂತ, ಪ್ರಕೃತಿ ನಮಗೆ ಅದನ್ನ...

ಪೂರ್ತಿ ಓದಿ

06:21 PM (IST) Feb 28

ಕರ್ನಾಟಕದ ಏಕನಾಥ್ ಶಿಂಧೆ ಆಗಲಿದ್ದಾರಾ ಡಿಕೆ ಶಿವಕುಮಾರ? ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಬೆಳಗಾವಿಯಲ್ಲಿ ಕಂಟೋನ್ಮೆಂಟ್ ಬೋರ್ಡ್ ಸಭೆಯಲ್ಲಿ ಮೂರು ಕಾಲನಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕಿತ್ತೂರು ಧಾರವಾಡ ರೈಲ್ವೆ ಕಾಮಗಾರಿ ನೆನೆಗುದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

06:13 PM (IST) Feb 28

ಮತಾಂತರದ ಬಗ್ಗೆ ಕೊನೆಗೂ ಮೌನ ಮುರಿದ ಸೋನಾಕ್ಷಿ ಸಿನ್ಹಾ: ವಿಡಿಯೋದಲ್ಲಿ ನಟಿ ಹೇಳಿದ್ದೇನು ಕೇಳಿ...

ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ ಸೋನಾಕ್ಷಿ ಸಿನ್ಹಾ ಮದುವೆಯಾದ ಮೇಲೆ ಮತಾಂತರ ಆಗ್ತಿರೋದು ನಿಜನಾ? ಸಂದರ್ಶನದಲ್ಲಿ ನಟಿ ಹೇಳಿದ ಮಾತೀಗ ವೈರಲ್​. ಅಷ್ಟಕ್ಕೂ ಅವರು ಹೇಳಿದ್ದೇನು? 
 

ಪೂರ್ತಿ ಓದಿ

06:10 PM (IST) Feb 28

ಕೇವಲ 20 ರೂ.ನಿಂದ ಆರಂಭಿಸಿದ ಉದ್ಯಮ ಈಗ ತಿಂಗಳಿಗೆ 2 ಲಕ್ಷ ಸಂಪಾದನೆ, ಮಹಿಳೆಯ ಯಶಸ್ಸಿನ ಕಥೆ

05:58 PM (IST) Feb 28

'ನನ್ನನ್ನು ತಪ್ಪು ತಿಳಿಬೇಡಿ, ಸ್ವೀಡನ್‌ನಲ್ಲಿ ಇರೋದು ನಂಗಿಷ್ಟ' ಭಾರತದ ಯುವತಿ ವಿಡಿಯೋ ಭಾರೀ ವೈರಲ್?

ಭಾರತೀಯ ಯುವತಿಯೊಬ್ಬಳು ಸ್ವೀಡನ್ ಮತ್ತು ಭಾರತದ ಜೀವನಶೈಲಿಯನ್ನು ಹೋಲಿಸಿ ಮಾತನಾಡಿದ್ದಾಳೆ. ಭಾರತದಲ್ಲಿನ ಅನುಕೂಲಗಳು ಮತ್ತು ಸ್ವೀಡನ್‌ನ ಸವಾಲುಗಳ ಬಗ್ಗೆ ಆಕೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ.

ಪೂರ್ತಿ ಓದಿ

05:51 PM (IST) Feb 28

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಂದೆ ಯಾರು? ಅಳಿಯನ ಆದರ್ಶನ ಪಾಲಿಸಿದ್ರು ಮಾವ!

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೀವನದ ಕುರಿತಾದ ಮಾಹಿತಿ ಇಲ್ಲಿದೆ. ಅವರ ಕುಟುಂಬ, ಬಾಲ್ಯ, ಶಿಕ್ಷಣ, ವೃತ್ತಿ ಜೀವನದ ಬಗ್ಗೆ ತಿಳಿಯಿರಿ. ಅವರು ಪುನೀತ್ ರಾಜ್‌ಕುಮಾರ್ ಅವರ ಪತ್ನಿಯಾಗಿ ಮತ್ತು ನಿರ್ಮಾಪಕಿಯಾಗಿ ಹೇಗೆ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಕಂಡುಕೊಳ್ಳಿ.

ಪೂರ್ತಿ ಓದಿ

05:39 PM (IST) Feb 28

ಎಲಾನ್ ಮಸ್ಕ್‌ಗೆ ಸವಾಲು ಹಾಕಿದ IIT ಅರವಿಂದ್ ಶ್ರೀನಿವಾಸ್ ಗೆ ಫಿದಾ ಆಯ್ತು ಜಗತ್ತು!

ಐಐಟಿಯನ್ ಅರವಿಂದ್ ಶ್ರೀನಿವಾಸ್, Perplexity AI ನ CEO, ಎಲಾನ್ ಮಸ್ಕ್ಗೆ ಸವಾಲು ಹಾಕಿದ್ದಾರೆ. ಇನ್ಸ್ಟಾಗ್ರಾಮ್ಗಿಂತ Perplexity AIನಲ್ಲಿ ಹೆಚ್ಚು ಸಮಯ ಕಳೆಯುವ ಬಳಕೆದಾರರಿಗೆ ಅವರು ಮೆಟಾ ಬಗ್ಗೆ ಟೀಕಿಸಿದ್ದಾರೆ. ಇದರಿಂದಾಗಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ಪೂರ್ತಿ ಓದಿ

05:26 PM (IST) Feb 28

ಸಿಹಿ ಆತ್ಮಕ್ಕೆ ಮುಕ್ತಿ ಸಿಗುತ್ತಾ? ಅಥವಾ 'ಹನುಮ ರಕ್ಷೆ'ಯಿಂದ ಪುನಃ ಜೀವ ಬರುತ್ತಾ? ಇಲ್ಲಿದೆ ಉತ್ತರ!

ಪ್ರಯಾಗರಾಜ್ ಕುಂಭಮೇಳದಲ್ಲಿ ಸಿಹಿ ಆತ್ಮಕ್ಕೆ ಅಘೋರಿ ಬಾಬಾ ಆಶೀರ್ವಾದ ನೀಡಿದ್ದಾರೆ. ರಾಮ ಸಿಹಿ ಆತ್ಮಕ್ಕೆ ಶಾಂತಿ ಕೋರಿದ್ದು, ಹನುಮ ರಕ್ಷೆಯಿಂದ ಸಿಹಿ ದೇಹದ ಸ್ವರೂಪ ಪಡೆದು ವಾಪಸ್ ಬರುತ್ತಾ? ಇಲ್ಲಿದೆ ಮಹತ್ವದ ಮಾಹಿತಿ..

ಪೂರ್ತಿ ಓದಿ

05:24 PM (IST) Feb 28

Akasa Air | ಬೆಂಗಳೂರಿನಿಂದ ಅಬುಧಾಬಿಗೆ ಮೊದಲ ಅಂತಾರಾಷ್ಟ್ರೀಯ ನೇರ ವಿಮಾನ ಹಾರಾಟ ಆರಂಭ!

ಬೆಂಗಳೂರು ವಿಮಾನ ನಿಲ್ದಾಣದಿಂದ ಅಬುದಾಭಿಗೆ ಅಕಾಸ ಏರ್ ಮೊದಲ ಅಂತಾರಾಷ್ಟ್ರೀಯ ವಿಮಾನವನ್ನು ಪ್ರಾರಂಭಿಸಿದೆ. ಮಾರ್ಚ್ 1 ರಿಂದ ವಿಮಾನವು ಬೆಂಗಳೂರಿನಿಂದ ಅಬುಧಾಬಿಗೆ ಮತ್ತು ಅಹಮದಾಬಾದ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲಿದೆ.

ಪೂರ್ತಿ ಓದಿ

05:03 PM (IST) Feb 28

ತೇಜಸ್ವಿ ಯಾದವ್‌ ಮುಂದಿನ ಬಿಹಾರ ಸಿಎಂ ಜನr ನಿರ್ಧಾರದ ಮೇಲಿದೆ: ರಾಬ್ರಿ ದೇವಿ

ರಾಬ್ರಿ ದೇವಿ ಹೇಳಿದ ಪ್ರಕಾರ, ತೇಜಸ್ವಿ ಯಾದವ್ ಮುಂದಿನ ಮುಖ್ಯಮಂತ್ರಿ ಆಗ್ತಾರೋ ಇಲ್ವೋ ಅಂತ ಜನ ನಿರ್ಧರಿಸ್ತಾರೆ, ನಾಯಕರಲ್ಲ. ರಾಜ್ಯದ NDA ಸರ್ಕಾರದ ಮೇಲೆ ಅಪರಾಧದ ಆರೋಪವನ್ನೂ ಮಾಡಿದ್ದಾರೆ.

ಪೂರ್ತಿ ಓದಿ

04:58 PM (IST) Feb 28

ಫಸ್ಟ್‌ ಟೈಂ ಯಶ್ ಮನೆಗೆ ರಾಧಿಕಾ ಪಂಡಿತ್ ಹೋದಾಗ ಏನು ಕೊಟ್ರು..? ಆಗೋ ಸೊಸೆ ಬಗ್ಗೆ ಹೇಳಿದ್ದೇನು?

ನಟ ಯಶ್ ಯಾವತ್ತು ತಮ್ಮ ಮನೆಗೆ ರಾಧಿಕಾ ಪಂಡಿತ್ ಅವರನ್ನು ಮೊದಲ ಬಾರಿಗೆ ಕರೆದುಕೊಂಡು ಹೋಗಿದ್ದು? ಅಲ್ಲಿ ಯಶ್ ಮನೆಯಲ್ಲಿ ಅವರ ಅಮ್ಮ ಹಾಗೂ ಅಪ್ಪ ಏನಂದ್ರು? ಈ ಎಲ್ಲ ಸಂಗತಿಯನ್ನು ನಟ ಯಶ್ ಹೇಳಿದ್ದಾರೆ. ಈ ಸೀಕ್ರೆಟ್ ಇಲ್ಲಿದೆ ನೋಡಿ.. 

ಪೂರ್ತಿ ಓದಿ

04:52 PM (IST) Feb 28

ಧರ್ಮದ್ರೋಹಿ | ಕುಂಭಮೇಳಕ್ಕೆ ಹೋಗೋರಿಗೆ ಚರಂಡಿ ನೀರ್ ರೊಟ್ಟಿ ಕೊಡ್ತಿದ್ದ ಈ ಹೋಟೆಲ್, ವೈರಲ್ ವಿಡಿಯೋ

ಚರಂಡಿ ನೀರಲ್ಲಿ ರೊಟ್ಟಿ: ಕಾನ್ಪುರದ ಒಂದು ಡಾಬಾದಲ್ಲಿ ಚರಂಡಿ ನೀರಿಂದ ಹಿಟ್ಟು ಕಲಸಿ ರೊಟ್ಟಿ ಮಾಡಿ, ಅದನ್ನ ಕುಂಭಮೇಳಕ್ಕೆ ಹೋಗುವ ಭಕ್ತರಿಗೆ ತಿನ್ನಿಸಿದ ಘಟನೆ ನಡೆದಿದೆ. ಧರ್ಮದ್ರೋಹಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ