Published : Apr 26, 2026, 05:01 AM ISTUpdated : Apr 26, 2026, 11:21 PM IST

Karnataka News Live: Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!

ಸಾರಾಂಶ

ಮೈಸೂರು: ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯವಾಯಿತು? ಎಂದು ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಎಚ್.ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾನು ಕೂಡ ಶಿಕ್ಷಣ ಸಚಿವನಾಗಿದ್ದವನು. ಇಂಟರ್ನಲ್ ಮಾರ್ಕ್ಸ್ 20ಕ್ಕೆ 20 ಕೊಡುತ್ತಾರೆ. ಇನ್ನು ಉಳಿದ 80 ಮಾರ್ಕ್ಸ್‌ನಲ್ಲಿ 13 ನಂಬರ್ ತೆಗೆದರೆ ಪಾಸ್. ಈ ರೀತಿಯಾದರೆ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಹೋಗಬೇಕು? ಪಾಸಾದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

Kidneys

11:21 PM (IST) Apr 26

Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!

Kidney Health: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗೆ ಯಾವುದೇ ರೀತಿಯ ಹಾನಿಯಾದರೂ ಅದು ತಡವಾಗಿ ತಿಳಿಯುತ್ತದೆ. ಇದರಿಂದ ರೋಗವು ಗಂಭೀರ ಸ್ವರೂಪ ಪಡೆದು, ಹೆಚ್ಚಿನ ಜಟಿಲತೆಗೆ ಕಾರಣವಾಗಬಹುದು.

Read Full Story

09:49 PM (IST) Apr 26

ಎಂಎನ್‌ಸಿಗಳಿಗೆ ಸಿಗುತ್ತಿರುವ ಆದ್ಯತೆ ಎಂಎಸ್‌ಎಂಇಗಳಿಗೆ ಸಿಗ್ತಿಲ್ಲ - ಸಚಿವ ಸಂತೋಷ್ ಲಾಡ್

ಭಾರತದ ಆರ್ಥಿಕತೆ ಹಾಗೂ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಅವುಗಳ ಸಮಸ್ಯೆಗಳನ್ನೇ ಹತ್ತಿಕ್ಕಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Read Full Story

08:18 PM (IST) Apr 26

ಪರಿಹಾರ ನೀಡದಿದ್ದರೆ ವಿಮೆ ತುಂಬಬೇಡಿ ಎಂದು ನಾನೇ ಹೇಳುವೆ - ಗೃಹ ಸಚಿವ ಪರಮೇಶ್ವರ್

ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Read Full Story

06:50 PM (IST) Apr 26

ಸಂಕಷ್ಟದಿಂದ ಆಶಾಕಿರಣದತ್ತ, ಚಾಮರಾಜನಗರದ ಅಜ್ಜಿ ಕೈ ಹಿಡಿದ ಸಮಾಜ - ಮಕ್ಕಳಿಗೆ ಮನೆ-ಧನಸಹಾಯ ಭರವಸೆ

ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಅಜ್ಜಿಗೆ ಒಂದು ಮನೆ, ಅಗತ್ಯ ಧನಸಹಾಯ ಮಕ್ಕಳಿಗೆ ಆಧಾರ್ ಕಾರ್ಡ್ ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ಸಿಕ್ಕಿದ್ದು ಈ ಮಕ್ಕಳ ಭವಿಷದಲ್ಲಿ ಆಶಾಕಿರಣ ಮೂಡಿದೆ.

Read Full Story

06:36 PM (IST) Apr 26

ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ, ಮಹಿಳೆಯರಿಗೆ ಮೀಸಲು ದೊರೆಯಲಿಲ್ಲ - ಸಂಸದ ಯದುವೀರ್ ಒಡೆಯರ್

ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

Read Full Story

06:07 PM (IST) Apr 26

ಯುದ್ಧದ ನಡುವೆಯೂ ದೇಶದಲ್ಲಿ ಪೆಟ್ರೋಲ್‌ ಬಂಕ್‌ ಖಾಲಿಯಾಗಿಲ್ಲ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Read Full Story

05:56 PM (IST) Apr 26

Health Tips - ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತಾಗುತ್ತಾ? ಈ 6 ಕಾರಣಗಳು ಇರಬಹುದು!

ಊಟ, ವ್ಯಾಯಾಮದಷ್ಟೇ ಒಳ್ಳೆ ನಿದ್ದೆ ಕೂಡ ಆರೋಗ್ಯಕ್ಕೆ ತುಂಬಾನೇ ಮುಖ್ಯ. ಇದು ನಮ್ಮ ಮೂಡ್ ಚೆನ್ನಾಗಿಡೋಕೆ ಸಹಾಯ ಮಾಡುತ್ತೆ. ಆದ್ರೆ, ಕೆಲವೊಮ್ಮೆ ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತು ಮಾತ್ರ ಕಡಿಮೆ ಆಗಲ್ಲ. ಯಾಕೆ ಹೀಗೆ?

Read Full Story

05:48 PM (IST) Apr 26

Liquor Price Hike - ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ - ಯಾವ ಬ್ರ್ಯಾಂಡ್‌ಗೆ ಎಷ್ಟು?

ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.
Read Full Story

05:36 PM (IST) Apr 26

ವಿಷಕಾರಿ ಹಾವಿನಿಂದ 30 ಮಕ್ಕಳ ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ - ಬೀದಿನಾಯಿ ಕಾಳಿಗೆ ಗ್ರಾಮಸ್ಥರ ಭಾವುಕ ವಿದಾಯ

ಒಡಿಶಾದ ಗ್ರಾಮವೊಂದರಲ್ಲಿ, ಕಾಳಿ ಎಂಬ ಬೀದಿನಾಯಿಯೊಂದು 30 ಮಕ್ಕಳನ್ನು ವಿಷಕಾರಿ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದೆ. ಹಾವನ್ನು ಕೊಂದರೂ, ಅದರ ಕಡಿತದಿಂದಾಗಿ ನಾಯಿ ಪ್ರಾಣ ಬಿಟ್ಟಿದ್ದು, ಗ್ರಾಮಸ್ಥರು ಅದಕ್ಕೆ ವೀರ ವಿದಾಯ ನೀಡಿ ಗೌರವ ಸಲ್ಲಿಸಿದ್ದಾರೆ.
Read Full Story

05:12 PM (IST) Apr 26

ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!

Anushka Sharma Watch Price: ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs GT ಪಂದ್ಯ ನಡೆಯಿತು. ಮದುವೆ ಬಳಿಕ ನಟನೆಯಿಂದ ದೂರ ಇರುವ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕ್ರಿಕೆಟ್‌ ಮ್ಯಾಚ್‌ ನೋಡಲು ಬಂದೇ ಬರುತ್ತಾರೆ. ಈಗ ಇವರ ವಾಚ್‌ ಬೆಲೆ ಸಂಚಲನ ಮೂಡಿಸುತ್ತಿದೆ. 

Read Full Story

04:44 PM (IST) Apr 26

ವಿಜಯ್ ಪಾಲಿಟಿಕ್ಸ್ ಬಗ್ಗೆ ಏನೂ ಗೊತ್ತಿಲ್ಲ - ಒಂದೇ ಮಾತಲ್ಲಿ ಉತ್ತರ ಕೊಟ್ಟ ಮೆಗಾಸ್ಟಾರ್ ಮಮ್ಮುಟ್ಟಿ

ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು.

Read Full Story

04:32 PM (IST) Apr 26

ಯಗಚಿ ಹಳ್ಳಕ್ಕೆ ಸೇರುತ್ತಿದೆ ಕಲುಷಿತ ನೀರು - ಪತ್ರಕರ್ತನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಯಗಚಿ ಹಳ್ಳಕ್ಕೆ ಕೊಳಚೆ ನೀರು ಸೇರುತ್ತಿರುವ ಗಂಭೀರ ಸಮಸ್ಯೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿರುವ ಈ ಹಳ್ಳದ ನೀರು ನೇರವಾಗಿ ಯಗಚಿ ಡ್ಯಾಂ ಸೇರುತ್ತಿದೆ.

Read Full Story

04:23 PM (IST) Apr 26

Tiruvannamalai Temple - ಸೆಲೆಬ್ರಿಟಿಗಳ ಬದುಕು ಬದಲಿಸಿದ ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ; ವೈಜ್ಞಾನಿಕ ಕಾರಣ ಇದೆ!

Tiruvannamalai Arunachaleswarar: ಶಿವನ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಕ್ಷೇತ್ರವೇ ತಿರುವಣ್ಣಾಮಲೈ. ಇಲ್ಲಿ ಶಿವನೇ ಬೆಟ್ಟದ ರೂಪದಲ್ಲಿ ನೆಲೆಸಿದ್ದಾನೆ ಅನ್ನೋದು ನಂಬಿಕೆ. ಅದಕ್ಕೇ ಇಲ್ಲಿ ಗಿರಿವಲಂ ಬಂದ್ರೆ, ಸಾಕ್ಷಾತ್ ಶಿವನಿಗೆ ಪ್ರದಕ್ಷಿಣೆ ಹಾಕಿದಂತೆ. ಈ ಗಿರಿವಲಂನಿಂದ ಶಿವನ ಜೊತೆ ಸಿದ್ಧರ ಕೃಪೆಯೂ ಸಿಗುತ್ತೆ ಅಂತಾರೆ. 

Read Full Story

04:14 PM (IST) Apr 26

ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್

ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್,  ಉದ್ಯಮಿ ಜೊತೆಗಿನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬೇಡಿಕೆ ಇಡಲಾಗಿದೆ. ಉದ್ಯಮಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಲಿಸಿದ್ದಾರೆ.

Read Full Story

04:07 PM (IST) Apr 26

ಉಪವಾಸ ಮಾಡಿದ್ರೆ ಆಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ ಏನಾಗುತ್ತೆ? ಅನೇಕರಿಗೆ ಗೊತ್ತಿಲ್ಲದ ವಿಷಯವಿದು!

Fasting Advantage: ಉಪವಾಸ ಅಂದ ತಕ್ಷಣ ಹೊಟ್ಟೆಗೇನೂ ಹಾಕದೆ ಪೂಜೆ ಮಾಡೋದು ಅಂತಾ ಹೆಚ್ಚಿನವರು ಅಂದುಕೊಂಡಿದ್ದಾರೆ. ಹೀಗೆ ಉಪವಾಸ ಮಾಡೋದರಿಂದ ಸುಸ್ತಾಗುತ್ತೆ, ಆರೋಗ್ಯ ಹಾಳಾಗುತ್ತೆ ಅಂತಾನೂ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಆದ್ರೆ, ಈ ಆಚರಣೆ ಹಿಂದೆ ಅಡಗಿರುವ ವಿಜ್ಞಾನ ಮತ್ತು ಆರೋಗ್ಯದ ಲಾಭಗಳು ಮಾತ್ರ ಬಹಳ ಜನರಿಗೆ ಗೊತ್ತೇ ಇಲ್ಲ.

 

Read Full Story

03:38 PM (IST) Apr 26

ತಪ್ಪು ಅಂತ ಗೊತ್ತಿದ್ರೂ ಖಾಸಗಿ ವಿಡಿಯೋ ಯಾಕೆ ಮಾಡಿದ್ರು? ಹೇಗೆ ಲೀಕ್‌ ಆಯ್ತು? ಸತ್ಯ ಬಿಚ್ಚಿಟ್ಟ ಸೋನು ಗೌಡ

ಸೋನು ಶ್ರೀನಿವಾಸ್‌ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯ, ತಂದೆಯ ಅಗಲಿಕೆ, ಪ್ರೇಮ ವೈಫಲ್ಯ ಮತ್ತು ವಿವಾದಾತ್ಮಕ ವಿಡಿಯೋ ಲೀಕ್ ಪ್ರಕರಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆತ್ಮಹತ್ಯೆಯ ಆಲೋಚನೆ ಬಂದಿದ್ದನ್ನೂ ಬಹಿರಂಗಪಡಿಸಿದ್ದಾರೆ.
Read Full Story

03:35 PM (IST) Apr 26

ಬೆಳಗಾವಿಯಲ್ಲಿ ಗುಂಡಿನ ದಾಳಿ - ಹೈ ಪ್ರೊಫೈಲ್ ಕೇಸ್ ನಡೆಸುತ್ತಿದ್ದ ಪ್ರಭಾವಿ ವಕೀಲೆಯ ನಿವಾಸದ ಮೇಲೆ ಫೈರಿಂಗ್

ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಅವರ ಮನೆಯ ಮೊದಲ ಮಹಡಿಯಲ್ಲಿ ಅವರ ಮಗಳು ಸಂಸ್ಕೃತಿ ಓದುವುದರಲ್ಲಿ ಮಗ್ನರಾಗಿದ್ದರು ಎಂದು ತಿಳಿದು ಬಂದಿದೆ.

Read Full Story

03:33 PM (IST) Apr 26

ಅಪ್ಪುಗೆ 'ಥ್ಯಾಂಕ್ಸ್' ಹೇಳಿದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್‌ಗೆ ಪುನೀತ್ ರಾಜ್‌ಕುಮಾರ್‌ ಮಾಡಿದ ಆ ಸಹಾಯ ಯಾವುದು?

'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿಸುವಾಗ ರಶ್ಮಿಕಾ ಅವರಿಗೆ ಸಿನಿಮಾ ರಂಗದ ಬಗ್ಗೆ ಇದ್ದ ದೃಷ್ಟಿಕೋನವೇ ಬದಲಾಯಿತಂತೆ. ವಿಡಿಯೋದಲ್ಲಿ ಮಾತನಾಡುತ್ತಾ ರಶ್ಮಿಕಾ, "ಪುನೀತ್ ಸರ್ ಜೊತೆ ಕೆಲಸ ಮಾಡಿದ ಮೇಲೆಯೇ ನನಗೆ ಅರ್ಥವಾಗಿದ್ದು..' ಇನ್ನೂ ಏನು ಹೇಳಿದ್ದಾರೆ ನೋಡಿ..

Read Full Story

03:24 PM (IST) Apr 26

Blood Cancer - ರಕ್ತದ ಕ್ಯಾನ್ಸರ್‌ನ ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ರಕ್ತದ ಕ್ಯಾನ್ಸರ್ ಅಂದ್ರೆ ಬ್ಲಡ್ ಕ್ಯಾನ್ಸರ್, ಇದು ಮೂಳೆಗಳೊಳಗಿನ ಮಜ್ಜೆಯಲ್ಲಿ ಶುರುವಾಗಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಕಾಯಿಲೆ. ಇದು ರಕ್ತ ಕಣಗಳು, ಮೂಳೆ ಮಜ್ಜೆ ಮತ್ತು ದುಗ್ಧರಸ ವ್ಯವಸ್ಥೆಯ (lymphatic system) ಉತ್ಪಾದನೆ ಹಾಗೂ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
Read Full Story

02:50 PM (IST) Apr 26

Ginger Garlic Paste - ‌ ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?

Ginger Garlic Paste: ಅಡುಗೆಯಲ್ಲಿ ಪ್ರತಿದಿನ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇಬೇಕು. ಆದರೆ ಪ್ರತಿ ಬಾರಿಯೂ ಶುಂಠಿ ಸಿಪ್ಪೆ ತೆಗೆಯೋದು, ಬೆಳ್ಳುಳ್ಳಿ ಸುಲಿಯೋದು ದೊಡ್ಡ ಕೆಲಸ. ಹಾಗಾಗಿ ಹೆಚ್ಚಿನವರು ಪೇಸ್ಟ್ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳುಗಟ್ಟಲೆ ತಾಜಾ ಆಗಿಡಲು ಹೀಗೆ ಮಾಡಿ.

 

Read Full Story

01:44 PM (IST) Apr 26

ಸೌಂದರ್ಯಾಗೆ ಜಗಪತಿ ಬಾಬು 'ಲವ್ ಲೆಟರ್' ಬರೆದಿದ್ದು ನಿಜವೇ? ದಶಕಗಳ ಕಾಲ ಕಾಡಿದ ರಹಸ್ಯಕ್ಕೆ ಉತ್ತರಿಸಿದ ಆ ನಟ!

ಇತ್ತೀಚೆಗೆ ನಡೆದ ಒಂದು ಮಸಾಲೆಯುಕ್ತ ಸಂದರ್ಶನದಲ್ಲಿ ಈ ಹಳೆಯ ಪ್ರಶ್ನೆ ಜಗಪತಿ ಬಾಬು ಅವರ ಮುಂದೆ ಬಂತು. "ನೀವು ನಿಜವಾಗಿಯೂ ಸೌಂದರ್ಯಗೆ ಲವ್ ಲೆಟರ್ ಬರೆದಿದ್ದೀರಾ?" ಎಂದು ಕೇಳಿದಾಗ, ಜಗಪತಿ ಬಾಬು ಒಂದು ಕ್ಷಣ ನಕ್ಕು ನಂತರ ಗಂಭೀರವಾದರು. ಮುಂದೆ ಈ ನಟ ಹೇಳಿದ್ದೇನು?

Read Full Story

12:55 PM (IST) Apr 26

ಮಡಿಕೇರಿ - ಮಾನಸಿಕ ಖಿನ್ನತೆ - ಮನೆಯವರು ಮಲಗಿದ್ದಾಗಲೇ ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು

ಕೊಡಗಿನ ಚೇರಂಬಾಣೆಯಲ್ಲಿ, ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ 51 ವರ್ಷದ ಶಿಕ್ಷಕಿ ರೋಹಿಣಿ ಎ ಯು ಅವರು ತಮ್ಮ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

Read Full Story

12:43 PM (IST) Apr 26

Business Idea - ನಿಮ್ಮ ಬಳಿ ಖಾಲಿ ಜಾಗ ಇದೆಯಾ? ಕಡಿಮೆ ಜಾಗದಲ್ಲಿ ಲಕ್ಷ ಲಕ್ಷ ಗಳಿಸಬಹುದು!

ಇತ್ತೀಚೆಗೆ ಯುವ ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ತರುವ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ. ಅಂತಹ ಒಂದು ಬೆಳೆಯೇ ಕ್ಯಾರೆಟ್. ಇದರ ಕೃಷಿ ಬಗ್ಗೆ ತಿಳಿಯೋಣ.

Read Full Story

12:30 PM (IST) Apr 26

ನಿಮ್ಮ ಕಾಫಿ ಕಪ್ ರೆಡಿ ಮಾಡಿಟ್ಟುಕೊಳ್ಳಿ.. 'ಕಾಫಿ ವಿತ್ ಕರಣ್' ಮತ್ತೆ ಬರೋದಕ್ಕೆ ರೆಡಿ! ಈ ಬಾರಿ ಯಾರ ಸರದಿ?

ಈಗಾಗಲೇ ಸೀಸನ್ 9 ರ ಅತಿಥಿಗಳ ಬಗ್ಗೆ ಸಾಕಷ್ಟು ಊಹೆಗಳು ಶುರುವಾಗಿವೆ. ಈ ಬಾರಿ ಯಾರು ಕರಣ್ ಅವರ 'ರಾಪಿಡ್ ಫೈಯರ್' ರೌಂಡ್‌ನಲ್ಲಿ ಬೆವರು ಇಳಿಸಿಕೊಳ್ಳುತ್ತಾರೆ? ಯಾರಿಗೆ ಆ ಪ್ರತಿಷ್ಠಿತ 'ಕಾಫಿ ಹ್ಯಾಂಪರ್' ಸಿಗಲಿದೆ? ಮತ್ತು ಕರಣ್ ಅವರ ಬಾಯಿಯಿಂದ ಯಾವ ಹೊಸ ಸೀಕ್ರೆಟ್ ಹೊರಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

Read Full Story

12:21 PM (IST) Apr 26

ಅಮೇರಿಕದಿಂದ ಬೆಂಗಳೂರಿಗೆ ಮದುವೆಗೆ ಬಂದು ₹1 ಕೋಟಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡ NRI ವೈದ್ಯೆ!

ಅಮೆರಿಕದಿಂದ ಅಕ್ಕನ ಮಗನ ಮದುವೆಗೆ ಬಂದಿದ್ದ NRI ವೈದ್ಯೆಯೊಬ್ಬರಿಗೆ ಬೆಂಗಳೂರಿನಲ್ಲಿ ಆಘಾತಕಾರಿ ಅನುಭವವಾಗಿದೆ. ಹೊಸಕೋಟೆ ಬಳಿಯ ಚೌಟ್ರಿಯೊಂದರಲ್ಲಿ ನಡೆದ ರಿಸೆಪ್ಷನ್ ವೇಳೆ, ರೂಮಿನಲ್ಲಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

Read Full Story

11:45 AM (IST) Apr 26

ದೈವದ ಭಂಡಾರ ಸಾಗುವ ವೇಳೆ ಕಾಲುಸಂಕ ಕುಸಿದು 8 ಜನರಿಗೆ ಗಂಭೀರ ಗಾಯ

ಮೂಡಬಿದಿರೆಯ ಪುಚ್ಚೆಮೊಗರು ಗ್ರಾಮದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಸಾಗಿಸುವಾಗ ಕಾಲು ಸಂಕ ಕುಸಿದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೈವದ ಪಲ್ಲಕ್ಕಿ ಸಮೇತ ಪೂಜಾರಿಗಳು ಕೆಳಗೆ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

11:42 AM (IST) Apr 26

ನಿಮ್ಮ ಅಡುಗೆಮನೆಗೆ ಹೋಟೆಲ್ ಲುಕ್! ಜಾಗ ಉಳಿಸುವ ಸ್ಟೈಲಿಶ್ ಮಸಾಲಾ ರ‍್ಯಾಕ್‌ಗಳು ಇಲ್ಲಿವೆ

ಅಡುಗೆ ಮಾಡುವಾಗ ಕಿಚನ್ ಕೌಂಟರ್ ತುಂಬಾ ಹರಡಿಕೊಂಡಂತೆ ಕಾಣಿಸುತ್ತಿದೆಯೇ? ಹಾಗಿದ್ದರೆ, ನಿಮ್ಮ ಅಡುಗೆಮನೆಯನ್ನು ಕ್ಲೀನ್ ಆಗಿಡಲು ಮತ್ತು ಸ್ಟೈಲಿಶ್ ಲುಕ್ ನೀಡಲು ಇಲ್ಲಿದೆ ಕೆಲವು ಸ್ಪೇಸ್ ಸೇವಿಂಗ್ ಮಸಾಲಾ ರ್ಯಾಕ್ ಡಿಸೈನ್‌ಗಳು

Read Full Story

11:09 AM (IST) Apr 26

Haveri - ಇಂದು ಎಂಗೇಜ್​​ಮೆಂಟ್,​ ರಾತ್ರಿಯೇ ಯುವತಿ ನಾಪತ್ತೆ; ಇಬ್ರಾಹಿಂ ವಿರುದ್ಧ ದೂರು!

ಹಾವೇರಿ ಜಿಲ್ಲೆಯಲ್ಲಿ ನಿಶ್ಚಿತಾರ್ಥದ ಹಿಂದಿನ ದಿನವೇ 24 ವರ್ಷದ ಯುವತಿ ಮನೆಯಿಂದ ಕಾಣೆಯಾಗಿದ್ದಾರೆ. ಬೇರೆ ಸಮುದಾಯದ ಯುವಕ ಇಬ್ರಾಹಿಂ ಎಂಬಾತ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಇದೊಂದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
Read Full Story

10:01 AM (IST) Apr 26

100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದ ಬೀದರ್‌ ಶಿಕ್ಷಣ ಸಂಸ್ಥೆ

ಬೀದರ್ ಶಿಕ್ಷಣ ಸಂಸ್ಥೆಯು ಎಸ್‌ಎಸ್‌ಎಲ್‌ಸಿಯಲ್ಲಿ 95%ಕ್ಕೂ ಹೆಚ್ಚು ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಫೌಂಡೇಷನ್‌ ಕೋರ್ಸ್‌ಗಳನ್ನು ಸಹ ನಡೆಸಲಾಗುತ್ತಿದೆ.

Read Full Story

09:53 AM (IST) Apr 26

ಹೀಗೆ ಮಾಡಿದ್ರೆ ನನ್ನ ಪತಿ ನನ್ನ ಮಾತಿಗೆ No ಹೇಳೋದಿಲ್ಲ; Infosys ಸುಧಾ ಮೂರ್ತಿ ಬಿಚ್ಚಿಟ್ಟ ರಹಸ್ಯ ಏನು?

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ತಮ್ಮ ಸರಳ ಜೀವನ ಹಾಗೂ ಅನ್ಯೋನ್ಯ ದಾಂಪತ್ಯಕ್ಕೆ ಹೆಸರುವಾಸಿ. ತಮಗೆ ಬೇಕಾದ್ದನ್ನು ಗಂಡನ ಬಳಿ ಯಾವ ಸಮಯದಲ್ಲಿ ಕೇಳಬೇಕು ಎಂದು ಸುಧಾಮೂರ್ತಿ ಇತ್ತೀಚೆಗೆ ತಿಳಿಸಿದ್ದಾರೆ. ತಾವೂ ಕೂಡ ನಾರಾಯಣ ಮೂರ್ತಿ ಬಳಿ ಇದೇ ರೀತಿ ಕೇಳುವುದಾಗಿ ಹೇಳಿಕೊಂಡಿದ್ದಾರೆ.
Read Full Story

09:10 AM (IST) Apr 26

Mudigere - ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಗದರಿದ್ದಕ್ಕೆ ಪ್ರಾಣ ಕಳೆದುಕೊಂಡ 22ರ ಮಗಳು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ, ಸಾಂಬಾರ್ ಮಾಡಿಲ್ಲವೆಂದು ತಂದೆ ಗದರಿದ್ದಕ್ಕೆ ಮನನೊಂದು 22 ವರ್ಷದ ಯುವತಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ಪಕ್ಕದ ಮನೆಯಿಂದ ಸಾಂಬಾರ್ ತರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದು, ಈ ಕುರಿತು ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

08:14 AM (IST) Apr 26

ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ಫೇಲಾಗಿದ್ದು ಮಕ್ಕಳಷ್ಟೇ ಅಲ್ಲ; ಅಮುಲಾಗ್ರ ಬದಲಾವಣೆಗೆ ತಜ್ಞರ ಒತ್ತಡ

SSLC ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕನ್ನಡದಲ್ಲಿ ಅನುತ್ತೀರ್ಣರಾಗಲು ಹಳೆಯ ಬೋಧನಾ ವಿಧಾನ ಮತ್ತು ಕ್ಲಿಷ್ಟಕರ ಪಠ್ಯಕ್ರಮವೇ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾಷಾ ಬೋಧನೆಯನ್ನು ಸರಳೀಕರಿಸಿ, ವ್ಯಾಕರಣ ಮತ್ತು ವಾಕ್ಯ ರಚನೆಗೆ ಒತ್ತು ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.

Read Full Story

07:43 AM (IST) Apr 26

Dharwad - ಹೈದರ್‌ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ; ಭೂಮಿಪೂಜೆ

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಧಾರವಾಡದ ಹೈದರ್‌ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಮಫೀರ್‌ ಖಾದ್ರಿ ತಿಳಿಸಿದ್ದಾರೆ. ಹಜರತ್ ಸಯ್ಯದ್ ಶಾ ದರ್ಗಾ ಆವರಣದಲ್ಲಿ ನಡೆದ ಭೂಮಿಪೂಜೆ ಸಮಾರಂಭ ನಡೆಯಿತು.

Read Full Story

07:00 AM (IST) Apr 26

ಮಲ್ಲಿಕಾರ್ಜುನ ಖರ್ಗೆ ಸಿಎಂ ಕನಸು ಭಗ್ನಗೊಳಿಸಿದ್ದು ಸಿದ್ದು-ಡಿಕೆಶಿ ಎಂದ ಬಿಜೆಪಿ ಶಾಸಕ

ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದಕ್ಕೆ ಹರಿಹರ ಶಾಸಕ ಬಿ.ಪಿ.ಹರೀಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ತಮ್ಮ ಸಿಎಂ ಆಗುವ ಕನಸು ಭಗ್ನಗೊಂಡಿದ್ದರಿಂದ ಖರ್ಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹರೀಶ ಆರೋಪಿಸಿದ್ದಾರೆ. 

Read Full Story

06:51 AM (IST) Apr 26

Bengaluru - ಸರ್ಕಾರಿ ನೌಕರಿ ಹೆಸರಲ್ಲಿ 57 ಉದ್ಯೋಗಾಕಾಂಕ್ಷಿಗಳಿಂದ 1.83 ಕೋಟಿ ವಂಚನೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮತ್ತು ಇಬ್ಬರು ಸಹಚರರು 57 ಉದ್ಯೋಗಾಕಾಂಕ್ಷಿಗಳಿಂದ 1.83 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ನ್ಯಾಯಾಲಯದ ಆದೇಶದಂತೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

06:43 AM (IST) Apr 26

Bengaluru - ಸ್ನೇಹಿತೆ ವಿಚಾರವಾಗಿ ಗೆಳೆಯರ ನಡುವೆ ಕಿತ್ತಾಟ - ಕಲ್ಲುಎತ್ತಿ ಹಾಕಿ ಒಬ್ಬ ಹತ್ಯೆ

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಗೆಳತಿಯ ಮನೆಗೆ ಬಂದು ಹೋಗುತ್ತಿದ್ದ ಸ್ನೇಹಿತ ರಾಮಚಂದ್ರನ ಮೇಲೆ ಸಿಟ್ಟಿಗೆದ್ದ ಹರೀಶ್, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.
Read Full Story

06:10 AM (IST) Apr 26

Bengaluru - ದೇಶದ ಮೊದಲ ಬುಲೆಟ್ ರೈಲಿಗೆ ಬೆಂಗಳೂರಿನ ಬಿಇಎಂಎಲ್‌ನಲ್ಲಿ ಬೋಗಿ ಉತ್ಪಾದನೆ

ಬೆಂಗಳೂರಿನ ಬಿಇಎಂಎಲ್‌ ಘಟಕದಲ್ಲಿ ದೇಶದ ಮೊದಲ ಬಿ28 ಬುಲೆಟ್ ರೈಲು ಬೋಗಿಗಳ ವಿನ್ಯಾಸ ಕಾರ್ಯ ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಘಟಕವನ್ನು ಉದ್ಘಾಟಿಸಿದ್ದು, 2027ರ ಅಂತ್ಯಕ್ಕೆ ರೈಲು ಸಂಪೂರ್ಣ ಸಿದ್ಧಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Read Full Story

06:02 AM (IST) Apr 26

ಎರಡು ಜಿಲ್ಲೆಯ ರೈತರಿಗೆ ಸುಮಾರು 20 ಸಾವಿರ ಹಸು ವಿತರಣೆ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ

ಬೆಳಗಾವಿಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆಯಂದು ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಪಶು ಸಂಗೋಪನೆ ಸಚಿವರು 2 ಜಿಲ್ಲೆಗಳ ರೈತರಿಗೆ ಶೇ.25ರ ಸಬ್ಸಿಡಿಯೊಂದಿಗೆ 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದರು.

Read Full Story

05:54 AM (IST) Apr 26

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ; ಶಾರೀಕ್‌ಗೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ಶಾರೀಕ್‌, ತಾನು ಕೃತ್ಯ ಎಸಗಿದ್ದಾಗಿ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಏಪ್ರಿಲ್ 27 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟವಾಗಲಿದೆ.

Read Full Story

05:45 AM (IST) Apr 26

ಪ್ರಜ್ಞಾಹೀನ ಸ್ಥಿತಿಯಲ್ಲಿ ಸಚಿವ ಹಿರಿಯೂರು ಸುಧಾಕರ್‌; ಆಸ್ಪತ್ರೆಗೆ ಭೇಟಿ ನೀಡಿ ವಿವರ ಪಡೆದ ಸಿಎಂ

ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದ ಸೋಂಕಿನಿಂದ ಪ್ರಜ್ಞಾಹೀನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಶ್ವಾಸಕೋಶ ಕಸಿಗೆ ಸೂಚಿಸಿದ್ದಾರೆ. 

Read Full Story

More Trending News