ಬೆಂಗಳೂರು (ಫೆ.25): ಕನ್ನಡ-ಕನ್ನಡಿಗರ ವಿರುದ್ಧ ಮಹಾರಾಷ್ಟ್ರದ ಪುಂಡಾಟ ಉಲ್ಭಣವಾಗಿದೆ. ಮರಾಠಿ ದಾದಾಗಿರಿ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖಾನಾಪುರದಲ್ಲಿ ಕನ್ನಡ ಮಾತನಾಡಿದ ಕಾರಣಕ್ಕೆ ಕರವೇ ನಾಯಕನನ್ನು ಥಳಿಸಲಾಗಿದೆ. ಸೊಲ್ಲಾಪುರದಲ್ಲಿ ರಾಜ್ಯದ ಬಸ್ ಮೇಲೆ ದಾಳಿ ಮಾಡಲಾಗಿದ್ದು 2 ಬಸ್ಗೆ ಕಪ್ಪು ಮಸಿ ಬಳಿಯಲಾಗಿದೆ. ಇನ್ನೊಂದೆಡೆ ಗೃಹಜ್ಯೋತಿ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿರುವ ಇಂಧನ ಸಚಿವ ಕೆಜೆ ಜಾರ್ಜ್ ಗೃಹಜ್ಯೋತಿ ಹಣವನ್ನು ಜನರಿಂದ ವಸೂಲಿ ಮಾಡೋದಿಲ್ಲ ಎಂದು ತಿಳಿಸಿದ್ದಾರೆ. ಇಂದಿನ ರಾಜ್ಯ ರಾಜಕೀಯ ಹಾಗೂ ಇತರ ವಿವರಗಳ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ..
11:30 PM (IST) Feb 25
ಶಂಖಪುಷ್ಪ ಹೂವಿನಿಂದ ಅನ್ನವನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ ಫುಡ್ ವ್ಲಾಗರ್ ಪ್ರತಿಮಾ. ಅದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
11:04 PM (IST) Feb 25
ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಆಹಾರಕ್ಕೆ ಮಹತ್ವ ನೀಡ್ತಾರೆ. ಈಗ ಮಖಾನಾ ಮಹತ್ವವನ್ನು ಜನರಿಗೆ ಹೇಳಿದ್ದಾರೆ. ಮೋದಿ, ಕನಿಷ್ಠ 300 ದಿನ ಸೇವನೆ ಮಾಡುವ ಮಖಾನಾದಲ್ಲಿ ಅಂತದ್ದು ಏನಿದೆ?
10:21 PM (IST) Feb 25
ಕುಡಿಯುವ ನೀರು ಬೇರೆ ಉಪಯೋಗಕ್ಕೆ ಬಳಸುತ್ತಿದ್ದೀರಾ? ವ್ಯರ್ಥ ಮಾಡುತ್ತಿದ್ದೀರಾ? ಆದೇಶ ಹೊರಡಿಸಿದ ಒಂದೇ ವಾರದಲ್ಲಿ ಬೆಂಗಳೂರು ಜಲ ಮಂಡಳಿ ಬರೋಬ್ಬರಿ 6 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ಪೂರ್ತಿ ಓದಿ09:48 PM (IST) Feb 25
ಬಾಲಿವುಡ್ನ ಖ್ಯಾತ ನಟ ಗೋವಿಂದ ಅವರು ಪತ್ನಿಯಿಂದ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಅವರ ಸೊಸೆಯ ಮತಾಂತರದ ವಿಷ್ಯ ಹರಿದಾಡ್ತಿದೆ. ಏನಿದು ವಿಷ್ಯ?
09:37 PM (IST) Feb 25
ಖ್ಯಾತ ಫೋಟೋಗ್ರಾಫರ್ ಹಾಗೂ ಫಿಲ್ಮ್ಮೇಕರ್ ಪದ್ಮಜಾಗೆ 6 ತಿಂಗಳಲ್ಲಿ ಬರೋಬ್ಬರಿ 5 ಬಾರಿ ಮೆದುಳು ಸರ್ಜರಿ. ಇದರ ಪರಿಣಾಮ ಎಲ್ಲವೂ ಅಳಿಸಿ ಹೋಗಿದೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ಪದ್ಮಾಜ ಮಕ್ಕಳಂತೆ ಮತ್ತೆ ಹೊಸದಾಗಿ ಕಲಿಯಲು ಆರಂಭಿಸಿದ್ದಾಳೆ. ಸತತ 7 ವರ್ಷಗ ಪ್ರಯತ್ನದಿಂದ ಇದೀಗ ಪದ್ಮಜಾ ಹೇಗಿದ್ದಾರೆ ಗೊತ್ತಾ?
ಪೂರ್ತಿ ಓದಿ09:28 PM (IST) Feb 25
ಇಶಾ ಅಂಬಾನಿ ತಮ್ಮ ಪತಿ ಜೊತೆ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಕುಂಭ ಮೇಳ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಅವರು ಪುಣ್ಯ ಸ್ನಾನ ಮಾಡಿದ್ದಾರೆ. ಆದ್ರೆ ತ್ರಿವೇಣಿಯಲ್ಲಿ ಇಶಾ ಮಾಡಿದ ಸ್ನಾನ ಟ್ರೋಲ್ ಆಗಿದೆ.
09:18 PM (IST) Feb 25
ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ್ದಾರೆ ಶ್ರೀರಸ್ತು ಶುಭಮಸ್ತು ಪೂರ್ಣಿ ಮತ್ತು ದೀಪಿಕಾ. ಸೀರಿಯಲ್ ಅಕ್ಕ-ತಂಗಿಯ ವಿಡಿಯೋ ವೈರಲ್ ಆಗಿದೆ.
09:09 PM (IST) Feb 25
ನಿವೇದಿತಾ ಗೌಡ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಲೇ ಸ್ನೇಹಿತೆ ವಾಣಿಯ ಪರಿಚಯವನ್ನೂ ಮಾಡಿಸಿದ್ದಾರೆ. ನೆಟ್ಟಿಗರಿಂದ ಭಾರಿ ಕಮೆಂಟ್ಸ್ ಸುರಿಮಳೆಯಾಗ್ತಿದೆ!
08:37 PM (IST) Feb 25
ನೀವು ಸೆಕ್ಸ್ ಮಾಡುವಾಗ ಬಾಲಿವುಡ್ ನಟಿಯನ್ನು ನೆನಪಿಸಿಕೊಳ್ಳುತ್ತೀರಾ? ಇದು ನಿಮ್ಮ ಹೆಂಡತಿಗೆ ಮೋಸ ಮಾಡಿದಂತೆ ಅನಿಸುತ್ತಿದೆಯೇ? ಫ್ಯಾಂಟಸಿ ಸೆಕ್ಸ್ನಲ್ಲಿ ಸಾಮಾನ್ಯವೇ? ನಿಮ್ಮ ಪಾಪಪ್ರಜ್ಞೆಯನ್ನು ಹೇಗೆ ನಿವಾರಿಸುವುದು ಎಂಬುದನ್ನು ಇಲ್ಲಿ ಲೈಂಗಿಕ ತಜ್ಞರು ವಿವರಿಸಿದ್ದಾರೆ.
ಪೂರ್ತಿ ಓದಿ08:31 PM (IST) Feb 25
ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರವು 22 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಅರಣ್ಯದಲ್ಲಿ ಶಾಸಕ ಪೊನ್ನಣ್ಣನವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಪೂರ್ತಿ ಓದಿ08:30 PM (IST) Feb 25
ಇಪಿಎಫ್ಒ ಖಾತೆದಾರರಿಗೆ ಖುಷಿ ಸುದ್ದಿ ಇದೆ. ಎರಡು ಮುಖ್ಯ ಕೆಲಸದ ಗಡುವನ್ನು ವಿಸ್ತರಿಸಲಾಗಿದೆ. ಅದ್ಯಾವ ಕೆಲಸ, ಯಾವ ದಿನಾಂಕದವರೆಗೆ ಟೈಂ ಇದೆ ಎಂಬ ಮಾಹಿತಿ ಇಲ್ಲಿದೆ.
08:28 PM (IST) Feb 25
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕುಶಾಲನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಪೂರ್ತಿ ಓದಿ08:15 PM (IST) Feb 25
ಧಾರವಾಡದಲ್ಲಿ ವೃದ್ಧ ತಂದೆಯ ಆಸ್ತಿಯನ್ನು ಮಗನೇ ಕಸಿದುಕೊಂಡ ಘಟನೆ ನಡೆದಿದೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ, ನ್ಯಾಯಾಲಯ ಅಲೆದರೂ ವೃದ್ಧನಿಗೆ ಪರಿಹಾರ ಸಿಕ್ಕಿಲ್ಲ.
ಪೂರ್ತಿ ಓದಿ08:11 PM (IST) Feb 25
ಉತ್ತರ ಪ್ರದೇಶದಲ್ಲಿ ವಿದ್ಯುತ್, ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯದಲ್ಲಿ ಅಭೂತಪೂರ್ವ ಬದಲಾವಣೆ. ಪ್ರತಿ ಹಳ್ಳಿಗೂ ವಿದ್ಯುತ್, ರೈತರ ಆದಾಯದಲ್ಲಿ ಹೆಚ್ಚಳ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ.
ಪೂರ್ತಿ ಓದಿ08:09 PM (IST) Feb 25
ಈ ಬಾಲಿವುಡ್ ಹೀರೋ ತನ್ನ ದೇಹದ ಅಂದದ ಬಗ್ಗೆ ತೀರ ವ್ಯಾಮೋಹ ಹೊಂದಿದ್ದು, ಕನ್ನಡಿಯಲ್ಲಿ ಗಂಟೆಗಟ್ಟಲೆ ನೋಡಿಕೊಳ್ಳುತ್ತಾನೆ ಎಂದು ಅವನ ಪತ್ನಿಯೇ ಬಹಿರಂಗಪಡಿಸಿದ್ದಾಳೆ. ಈ ವಿಷಯವು ಅವರ ಪಾಡ್ಕಾಸ್ಟ್ನಲ್ಲಿ ವಿನೋದದ ಚರ್ಚೆಯ ಸಂದರ್ಭದಲ್ಲಿ ಬೆಳಕಿಗೆ ಬಂತು.
ಪೂರ್ತಿ ಓದಿ08:06 PM (IST) Feb 25
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಪ್ರಸ್ತುತಪಡಿಸಿದರು. ನಾಲ್ಕು ಪಥದ ರಸ್ತೆಗಳು, ಹೊಸ ಸೇತುವೆಗಳು, ವಿಮಾನ ನಿಲ್ದಾಣಗಳು ಮತ್ತು ಶಿಕ್ಷಣದಲ್ಲಿ ಬದಲಾವಣೆಗಳ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು.
ಪೂರ್ತಿ ಓದಿ07:54 PM (IST) Feb 25
ಮಾರುತಿ ಸುಜುಕಿ ಬ್ರೆಜ್ಜಾ ಕಾರು ಬಹುತೇಕರ ನೆಚ್ಚಿನ ಕಾರು. ಕೈಗೆಟುಕುವ ದರ, ಕಡಿಮೆ ನಿರ್ವಹಣೆ ವೆಚ್ಚದಲ್ಲಿ SUV ಕಾರು ಖರೀದಿಸಲು ಸಾಧ್ಯವಿದೆ. ಮಾರುತಿ ಬ್ರೆಜ್ಜಾ ಕಾರು ಖರೀದಿಸಲು ಕೈಯಲ್ಲಿ ದುಡ್ಡು ಎಷ್ಟಿರಬೇಕು? ಸಾಲ, ಇಎಂಐ ಎಷ್ಟಾಗುತ್ತೆ.
ಪೂರ್ತಿ ಓದಿ07:40 PM (IST) Feb 25
ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು ಎಂಬುದನ್ನು ತಿಳಿಯಿರಿ. ಉತ್ತಮ ಕ್ರೆಡಿಟ್ ಸ್ಕೋರ್ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳಿ.
ಪೂರ್ತಿ ಓದಿ07:33 PM (IST) Feb 25
BSNL 4G Network: ನಿಮ್ಮ ಏರಿಯಾದಲ್ಲಿ BSNL 4G ಟವರ್ ಇದೆಯಾ ಎಂದು ತಿಳಿಯಲು ಈ ವೆಬ್ಸೈಟ್ ಬಳಸಿ. ಈ ವೆಬ್ಸೈಟ್ ಟವರ್ ಇರುವ ಲೊಕೇಶನ್ ಮತ್ತು ನೆಟ್ವರ್ಕ್ ಬಗ್ಗೆ ಮಾಹಿತಿ ನೀಡುತ್ತದೆ.
ಪೂರ್ತಿ ಓದಿ07:06 PM (IST) Feb 25
ಶಿವನ ತಲೆಯಲ್ಲಿ ಚಂದ್ರನೇಕೆ? ಅವನಿಗೆ ಮೂರನೇ ಕಣ್ಣೇಕೆ? ಅವನ ಬಳಿ ಡಮರುಗವೇಕೆ? ಇವೆಲ್ಲದಕ್ಕೂ ಆಳವಾದ ಮಹತ್ವ ಇದೆ. ಮಹಾ ಶಿವರಾತ್ರಿಯಂದು ಶಿವನ ಬಳಿ ಸದಾ ಇರುವ ಈ ಸಂಕೇತಗಳ ಮಹತ್ವವನ್ನು ತಿಳಿದು ಆನಂದ ಹೊಂದೋಣ.
ಪೂರ್ತಿ ಓದಿ07:06 PM (IST) Feb 25
Psycho Jayanth: ಲಕ್ಷ್ಮೀ ನಿವಾಸದಲ್ಲಿ, ಮಗಳು ಜಾಹ್ನವಿಯ ಆರೋಗ್ಯದ ಬಗ್ಗೆ ಲಕ್ಷ್ಮೀ ಮತ್ತು ಚೆಲುವಿ ಪ್ರಶ್ನೆ ಮಾಡಿದ್ದಕ್ಕೆ ಜಯಂತ್ ಭಯಭೀತನಾಗಿದ್ದಾನೆ. ಜಾಹ್ನವಿಗೆ ಅಬಾರ್ಷನ್ ಆಗಿರುವ ವಿಷಯವನ್ನು ಮುಚ್ಚಿಡಲು ಜಯಂತ್ ಸುಳ್ಳು ಹೇಳುತ್ತಿದ್ದಾನೆ.
ಪೂರ್ತಿ ಓದಿ06:40 PM (IST) Feb 25
ವಿಧಾನಸೌಧದ ಆವರಣದಲ್ಲಿ 52 ಬೀದಿ ನಾಯಿಗಳಿದ್ದು, ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಆಶ್ರಯ ನೀಡಲು ಸರ್ಕಾರ ನಿರ್ಧರಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಶೆಡ್ ನಿರ್ಮಾಣವಾಗಲಿದೆ ಮತ್ತು ಖಾಸಗಿ ಸಂಸ್ಥೆಯೊಂದು ನಾಯಿಗಳ ನಿರ್ವಹಣೆ ಮಾಡಲಿದೆ.
ಪೂರ್ತಿ ಓದಿ06:32 PM (IST) Feb 25
ಭಾರತದ ಕೆಲವು ಊರುಗಳಲ್ಲಿ ಅತ್ಯಂತ ವಿಚಿತ್ರ ರೂಢಿಗಳಿವೆ. ಅಂಥ ಒಂದು ಸಾಂಪ್ರದಾಯಿಕ ರೂಢಿ- ನವವಧು ಮದುವೆಯಾದ ಬಳಿಕ ಏಳು ದಿನಗಳ ಕಾಲ ಬಟ್ಟೆಯನ್ನೇ ಧರಿಸದೆ ಇರೋದು! ಹಾಂ, ಅಂದಹಾಗೆ ವಧು ಬಟ್ಟೆಯಿಲ್ಲದೆ ಇರುವಾಗ ವರ ಅವಳ ಜೊತೆಗಿರುತ್ತಾನೆ ಅಂತ ಭಾವಿಸಿ ರೋಮಾಂಚಿತರಾದಿರಾ? ಸ್ವಲ್ಪ ತಡೀರಿ!
ಪೂರ್ತಿ ಓದಿ06:24 PM (IST) Feb 25
ಕನ್ನಡದಲ್ಲಿ ಚರ್ಮದ ಆರೈಕೆ ಸಲಹೆಗಳು ಬೇಸಿಗೆಯಲ್ಲಿ ಚರ್ಮದ ಆರೈಕೆ ಮುಖ್ಯ. ಸನ್ಸ್ಕ್ರೀನ್ ಬಳಸಿ, ಚರ್ಮವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ಬಳಸಿ. ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.
ಪೂರ್ತಿ ಓದಿ06:24 PM (IST) Feb 25
ಕ್ಷುದ್ರಗ್ರಹ 2024 YR4 ಭೂಮಿಯತ್ತ ಧಾವಿಸುತ್ತಿದೆ. ಇದು ಭೂಮಿಗೆ ಅಪ್ಪಳಿಸಲಿದೆ ಎಂದು ನಾಸ ಇತ್ತೀಚೆಗೆ ಸೂಚನೆ ನೀಡಿತ್ತು. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಸರ್ವನಾಶವಾಗಲಿದೆ. ಆದರೆ ಈ ಕ್ಷುದ್ರಗ್ರಹ ಕುರಿತು ಇದೀಗ ನಾಸಾ ಮತ್ತೊಂದು ಅಪ್ಡೇಟ್ ನೀಡಿದ್ದಾರೆ.
ಪೂರ್ತಿ ಓದಿ06:08 PM (IST) Feb 25
ಮಲಯಾಳಂನ ಸಿನಿಮಾ 8 ತಿಂಗಳ ಬಳಿಕ ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಅನುರಾಗ್ ಕಶ್ಯಪ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ, ಇದು ಯುಟ್ಯೂಬ್ ವ್ಲಾಗಿಂಗ್ ದಂಪತಿಗಳ ಕಥೆ.
ಪೂರ್ತಿ ಓದಿ05:54 PM (IST) Feb 25
ನಟಿ ಪರಿಣೀತಿ ಚೋಪ್ರಾ ಅವರು ನೆಟ್ಫ್ಲಿಕ್ಸ್ನಲ್ಲಿ ಒಂದು ರಹಸ್ಯ ಥ್ರಿಲ್ಲರ್ ವೆಬ್ ಸರಣಿಯ ಮೂಲಕ ವೆಬ್ ಸರಣಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.
ಪೂರ್ತಿ ಓದಿ05:47 PM (IST) Feb 25
ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಮಹಿಳೆಯೊಬ್ಬರು ವೀಡಿಯೊ ಕರೆ ಮಾಡುತ್ತಾ ಮೊಬೈಲ್ ಫೋನನ್ನು ಗಂಗೆಯಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ05:01 PM (IST) Feb 25
ಚಂಡೀಗಢ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ವುಶು ಪಂದ್ಯಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪೂರ್ತಿ ಓದಿ04:49 PM (IST) Feb 25
ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗೆ ಮೇಲಿಂದ ಮೇಲೆ ತಾಂತ್ರಿಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದರು. ಇದರ ನಡುವೆ ಸಂದರ್ಶಕರು ಗೂಗ್ಲಿ ಪ್ರಶ್ನೆ ಕೇಳಿದ್ದಾರೆ. ಒಂದು ಕ್ಷಣ ತಬ್ಬಿಬ್ಬಾದ ಅಭ್ಯರ್ಥಿ ಕೊಟ್ಟ ಉತ್ತರಕ್ಕೆ ಸಂದರ್ಶಕರು ಸುಸ್ತಾಗಿದ್ದಾರೆ. ಭಾರತೀಯ ಅಭ್ಯರ್ಥಿ ಕೊಟ್ಟ ಉತ್ತರವೇನು?
ಪೂರ್ತಿ ಓದಿ04:47 PM (IST) Feb 25
ಕಲಬುರಗಿ ಹೈಕೋರ್ಟ್ ಆಳಂದ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಸಿದ್ದಲಿಂಗ ಸ್ವಾಮಿಜಿ ಹೊರತುಪಡಿಸಿ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪೂರ್ತಿ ಓದಿ04:43 PM (IST) Feb 25
ಅದಾನಿ ವಿಲ್ಮರ್ ಈಗ AWL ಅಗ್ರಿ ಬ್ಯುಸಿನೆಸ್ ಲಿಮಿಟೆಡ್ ಆಗಿದೆ. ಕಂಪನಿಯು ಈಗ ಕೃಷಿ ವ್ಯವಹಾರದ ಮೇಲೆ ಗಮನವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉತ್ಪನ್ನಗಳನ್ನು ಪ್ರಾರಂಭಿಸುತ್ತದೆ. ಹೆಸರು ಬದಲಾವಣೆಯಿಂದ ಹೂಡಿಕೆ ತಂತ್ರದಲ್ಲಿಯೂ ವೇಗ ಹೆಚ್ಚಾಗುವ ನಿರೀಕ್ಷೆಯಿದೆ.
ಪೂರ್ತಿ ಓದಿ04:22 PM (IST) Feb 25
ಒಂದು ದುಷ್ಟ ಗ್ರಹವು ತನ್ನ ಪಥವನ್ನು ಬದಲಾಯಿಸಿದಾಗ, ಅದು 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
04:10 PM (IST) Feb 25
Incognito ಮೋಡ್ನಲ್ಲಿ ಸರ್ಚ್ ಹಿಸ್ಟರಿ ಸೇವ್ ಆಗದಂತೆ ತಡೆಯಲು ಸೆಟ್ಟಿಂಗ್ಸ್ ಬದಲಾಯಿಸಿ. ಬ್ರೌಸಿಂಗ್ ಹಿಸ್ಟರಿ, ಕುಕೀಸ್, ಮತ್ತು DNS ಕ್ಯಾಶ್ ಡಿಲೀಟ್ ಮಾಡುವ ವಿಧಾನ ತಿಳಿಯಿರಿ.
ಪೂರ್ತಿ ಓದಿ04:06 PM (IST) Feb 25
ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಓಮನ್ನಿಂದ ತಪ್ಪಿಸಿಕೊಂಡು ಬಂದ ತಮಿಳುನಾಡು ಮೂಲದ ಮೀನುಗಾರರನ್ನು ರಕ್ಷಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ04:04 PM (IST) Feb 25
ಏರ್ಪೋರ್ಟ್ ಅಥಾರಿಟಿ ನೇಮಕಾತಿ 2025: ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ 206 ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 24, 2025 ರವರೆಗೆ aai.aero ನಲ್ಲಿ ಅರ್ಜಿ ಸಲ್ಲಿಸಬಹುದು. ವಿವರಗಳನ್ನು ಇಲ್ಲಿ ಓದಿ.
ಪೂರ್ತಿ ಓದಿ03:47 PM (IST) Feb 25
ಚೀನಾದ ಕಂಪನಿಯೊಂದು ಸೆಪ್ಟೆಂಬರ್ ಒಳಗೆ ಮದುವೆಯಾಗದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ಈ ವಿವಾದಾತ್ಮಕ ನಿಯಮವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ಅಲ್ಲಿ ಅನೇಕರು ಕಂಪನಿಯ ನಿರ್ಧಾರವನ್ನು ಟೀಕಿಸಿದ್ದಾರೆ.
ಪೂರ್ತಿ ಓದಿ03:46 PM (IST) Feb 25
ನಟಿ ಪ್ರೀತಿ ಜಿಂಟಾ ತಿರುಗೇಟಿಗೆ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಕಾರಣ ನಟಿ ವಿರುದ್ಧ ಆರೋಪ ಹೊರಿಸಿ ಇದೀಗ ದೇಶಾದ್ಯಂತ ಮುಖಭಂಗ ಅನುಭವಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಮಾಡಿದ ಆರೋಪವೇನು? ನಟಿಯ ಉತ್ತರವೇನು?
ಪೂರ್ತಿ ಓದಿ03:42 PM (IST) Feb 25
ಭಾರತದ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನದ ಮಾಧ್ಯಮಗಳು ವಾಮಾಚಾರದ ಆರೋಪ ಮಾಡಿವೆ. ಭಾರತ ತಂಡದ ಗೆಲುವಿಗೆ ಪೂಜೆ, ಪ್ರಾರ್ಥನೆ, ವಾಮಾಚಾರ ನಡೆದಿದೆ ಎಂದು ಪಾಕ್ ವಿಶ್ಲೇಷಕರು ಆಧಾರರಹಿತ ಆರೋಪ ಮಾಡಿದ್ದಾರೆ.
ಪೂರ್ತಿ ಓದಿ03:41 PM (IST) Feb 25
ನಡಿಗೆ ಬಗ್ಗೆ ಕೇಳಿದ್ದರೂ, ಅದರಲ್ಲಿರುವ ವಿಧಗಳ ಬಗ್ಗೆ ಹಲವರಿಗೆ ತಿಳಿದಿರಲು ಸಾಧ್ಯವಿಲ್ಲ. ಸರಿ, ವಾಕಿಂಗ್ನಲ್ಲಿರುವ ವಿಧಗಳು, ಅದರಲ್ಲಿ ನಿಮಗೆ ಯಾವುದು ಉತ್ತಮ ಎಂಬುದರ ಬಗ್ಗೆ ವಿವರವಾಗಿ ನೋಡೋಣ.