LIVE NOW
Published : Dec 23, 2025, 06:54 AM ISTUpdated : Dec 23, 2025, 10:36 AM IST

Karnataka News Live: ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ - ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ

ಸಾರಾಂಶ

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ಮಾನವೀಯ ದೃಷ್ಟಿಯಿಂದ ದಲಿತರಿಗೆ ಅವಕಾಶ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ. ಅಧಿಕಾರ ಹಂಚಿಕೆ ವಿಷಯದ ಬಗ್ಗೆ ನಾನೇನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, ಸಿಎಂ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರಿಗೆ ಒಂದು ಅವಕಾಶ ನೀಡಬೇಕು. ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸ್ವಾಭಾವಿಕವಾಗಿ ಊಟಕ್ಕೆ ಕರೆದಿದ್ದರು ಅಷ್ಟೇ. ರಾಜಕೀಯ ವಿಚಾರಗಳೇನೂ ಅಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.

Bhaskar Rao IPS opinion

10:36 AM (IST) Dec 23

ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ - ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ

ಈಗಾಗಲೇ ಇರುವ ಕಾನೂನುಗಳ ಅಡಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಪರಾಧ ಸಾಬೀತಾಗಿ ಶಿಕ್ಷೆಯೂ ಆಗಿದೆ. ಹೀಗಿರುವಾಗ ಈ ಹೊಸ ಕಾನೂನಿನ ಅಗತ್ಯವೇನಿತ್ತು?

Read Full Story

10:29 AM (IST) Dec 23

ವಾಕ್‌ ಸ್ವಾತಂತ್ರ್ಯಕ್ಕೆ ದ್ವೇಷ ಭಾಷಣ ವಿಧೇಯಕ ವಿರುದ್ಧವಾಗಿಲ್ಲ - ವಿ.ಗೋಪಾಲ ಗೌಡ ಲೇಖನ

ಸಮಾಜದಲ್ಲಿ ಸದ್ಯ ಹೆಚ್ಚುತ್ತಿರುವ ದ್ವೇಷ ಭಾಷಣದಿಂದ ಸಾಮರಸ್ಯ, ಶಾಂತಿ/ಸುವ್ಯವಸ್ಥೆ, ಭ್ರಾತೃತ್ವ ಮತ್ತು ಶಾಸನಬದ್ಧ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾಗರಿಕ ಸಮಾಜದ ಹಿತದೃಷ್ಟಿಯಿಂದ ದ್ವೇಷ ಭಾಷಣ ಸರಿಯಲ್ಲ.

Read Full Story

10:21 AM (IST) Dec 23

Amruthadhaare Serial - ಜಯದೇವ್‌ಗೆ ಚಳ್ಳೆಹಣ್ಣು ತಿನಿಸಿದ ಘಾಟಿ ಮುದುಕಿ; ಗೌತಮ್‌ಗೆ ಇನ್ನಷ್ಟು ಸಮಸ್ಯೆ

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾರನ್ನು ಒಂದು ಮಾಡಲು ಮುತ್ತಜ್ಜಿ, ಮೊಮ್ಮಕ್ಕಳು ಒಂದಾಗಿದ್ದಾರೆ. ಹೀಗೆ ಹೊಸ ಗೇಮ್‌ ಆಡುತ್ತಿದ್ದಾರೆ. ಇದು ಯಾರಿಗೆ ಗೊತ್ತಾಗಬೇಕಿತ್ತೋ ಅವರಿಗೆ ಗೊತ್ತಾಗಿಲ್ಲ.

Read Full Story

10:19 AM (IST) Dec 23

'ವಾಂಟೆಡ್' ಚಿತ್ರಕ್ಕೆ ಮೊದಲ ಆಯ್ಕೆ ನಟಿ ಆಯೇಷಾ ಅಲ್ಲ.. ಸಲ್ಮಾನ್ ಖಾನ್ ಇಷ್ಟಪಟ್ಟಿದ್ದ ಆ ಸ್ಟಾರ್ ಯಾರು?

ಪ್ರಭುದೇವ ಅವರ 'ವಾಂಟೆಡ್' ಚಿತ್ರದ ಮೂಲಕ ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಶುರುವಾಯಿತು, ಇದರಿಂದಾಗಿ ಅವರು 2010ರ ದಶಕದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡರು.

Read Full Story

09:26 AM (IST) Dec 23

ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150

ಟಿವಿಎಸ್ ಎನ್‌ಟಾರ್ಕ್ 150. ಕ್ಯೂಟ್‌ ಆದ ದೇಹಾಕಾರ, ಎದ್ದು ಕಾಣುವಂತಹ ಬಣ್ಣಗಳ ಸಂಯೋಜನೆ ಹೊಂದಿರುವ ಎನ್‌ಟಾರ್ಕ್‌ ಓಡಿಸುತ್ತಿದ್ದರೆ ಒಂದಿಬ್ಬರಾದರೂ ಹಿಂತಿರುಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಈ ಸ್ಕೂಟರ್‌ ಗೆದ್ದಿದೆ.

 

Read Full Story

09:23 AM (IST) Dec 23

Karna Serial - ಆಯ್ತು, ಮುಗಿದೋಯ್ತು; ತೇಜಸ್‌ಗೆ ಕರ್ಣ ಹೇಳಿದ ಸತ್ಯ ದೊಡ್ಡ ಸಮಸ್ಯೆ ತಂದಿಡ್ತು!

Karna Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಹಾಗೂ ನಿತ್ಯಾ ಮುಖಾಮುಖಿಯಾಗಿದ್ದಾರೆ. ಈಗ ಸತ್ಯ ಹೊರಬಂದಿದೆ. ಆದರೆ ಇಲ್ಲಿ ಎಡವಟ್ಟು ಆಗುವ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಏನಾಗಬಹುದು?

 

Read Full Story

09:14 AM (IST) Dec 23

ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ - ಸಚಿವ ಶಿವರಾಜ ತಂಗಡಗಿ

ತುಂಗಭದ್ರಾ ನದಿಯ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Read Full Story

08:21 AM (IST) Dec 23

Gilli Nata - ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ

ಬಿಗ್‌ಬಾಸ್ ಸ್ಪರ್ಧಿ 'ಗಿಲ್ಲಿ' ನಟನ 'ಡೆವಿಲ್' ಚಿತ್ರದ ಟ್ರೈಲರ್ ಪ್ರಸಾರವಾಗದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ನಟ ದರ್ಶನ್ ಅವರೇ ಕಾರಣ ಎಂದು ನಿರ್ದೇಶಕ ಆರೋಪಿಸಿದ್ದಾರೆ.  ದರ್ಶನ್ ಈ ಹಿಂದೆ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

07:48 AM (IST) Dec 23

BBK 12 - ಗಿಲ್ಲಿ ನಟನ PR ಮಾಡ್ತಿರೋ ಡಬಲ್‌ಗೇಮ್‌ ಬಿಚ್ಚಿಟ್ಟ ರಜತ್;‌ ನನ್‌ ಮುಂದೆ ಬಂದು ಮಾತಾಡ್ತಾನಾ?

Bigg Boss ಎನ್ನುವುದು ಒಂದು ರಿಯಾಲಿಟಿ ಶೋ. ಈ ಶೋ ಗೆಲ್ಲಲು ಸ್ಪರ್ಧಿಗಳು ಮನೆಯೊಳಗಡೆ ಕೂತು ಆಡೋದು ಒಂದುಕಡೆಯಾದರೆ, ಹೊರಗಡೆ ಅವರ ಕುಟುಂಬ ಅಥವಾ ಪಿಆರ್‌ಗಳು ಮಾಡೋ ತಂತ್ರ ಬೇರೆಯದೇ ಇರುತ್ತದೆ. ಈಗ ಗಿಲ್ಲಿ ನಟನ ಪಿಆರ್‌ ಟೀಂ ಬಗ್ಗೆ ರಜತ್‌ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

 

Read Full Story

07:29 AM (IST) Dec 23

BBK 12 - ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!

ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು, ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ. ಈ ಕ್ಷಣಗಳು ಸ್ಪರ್ಧಿಗಳಲ್ಲಿ ಹೊಸ ಹುರುಪು ತಂದಿದೆ.
Read Full Story

More Trending News