Nov 4, 2018, 6:02 PM IST
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮತದಾನವಾಗಿದೆ. ಆದರೆ ಇಬ್ಬರು ಪ್ರಮುಖ ನಾಯಕರ ನಡುವಿನ ವಾಕ್ಸಮರ ಮಾತ್ರ ಕೊನೆಯಾಗಿಲ್ಲ. ಆಣೆ-ಪ್ರಮಾಣದ ರಾಜಕಾರಣ ಮತ್ತೆ ಆರಂಭವಾದಂತೆ ಕಾಣುತ್ತಿದ್ದು ಮಾಜಿ ಶಾಸಕ, ಒಂದು ಕಾಲದ ಗೆಳೆಯ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಕೃಷ್ಣ ಹಾಕಿರುವ ಸವಾಲನ್ನು ಶಾಸಕ ಹರತಾಳು ಹಾಲಪ್ಪ ಸ್ವೀಕರಿಸಿದ್ದಾರೆ. ಏನಿದು ಆಣೆ-ಪ್ರಮಾಣದ ರಾಜಕಾರಣ?