ಕೇಳಿಸಿಕೊಳ್ಳಿ ಸಿಎಂ.. ಜನರದೊಂದೇ ಕೂಗು #JusticeForSaheb

Dec 23, 2018, 11:45 AM IST

ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ನಾಡಿನ ಜನತೆ ಕೇಳಲಾರಂಭಿಸಿದ್ದಾರೆ. ಶನಿವಾರ ಮರಳು ಮಾಫಿಯಾಕ್ಕೆ ಬಲಿಯಾದ ಸಾಹೇಬ್ ಪಟೇಲ್ ಇದಕ್ಕೆ ತಾಜಾ ಉದಾಹರಣೆ. ಮರಳು ಮಾಫಿಯಾಕ್ಕೆ ಕಡಿವಾಣ, ದಕ್ಷ ಅಧಿಕಾರಿಯ ಸಾವಿಗೆ ನ್ಯಾಯ ಸಿಗಲೇಬೇಕೆಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್..