ಶಿರೂರು ಶ್ರೀ ನಿಗೂಢ ಸಾವು: ಚುರುಕುಗೊಂಡ ತನಿಖೆ

Jul 20, 2018, 6:41 PM IST

ಉಡುಪಿ ಶಿರೂರು ಶ್ರೀಗಳು ವಿಧಿವಶರಾಗಿ ಒಂದು ದಿನ ಕಳೆದಿದೆ. ಶ್ರೀಗಳ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಕೃಷ್ಣಮಠದ ಮೂವರು ಸ್ವಾಮಿಜೀಗಳನ್ನು ವಿಚಾರಣೆ ನಡೆಸಿದ್ದಾರೆ.ಶಿರೂರು ಮಠವನ್ನು ಪೊಲೀಸರು ಈಗಾಗಲೇ ಸುಪರ್ದಿಗೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.