ಪೊಲೀಸರಿಂದ ಮೂವರು ಶ್ರೀಗಳ ವಿಚಾರಣೆ; ತಡಬಡಾಯಿಸಿದ ಶ್ರೀಗಳು

Jul 20, 2018, 11:00 AM IST

ಶಿರೂರು ಶ್ರೀ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ. ಅಂತ್ಯಸಂಸ್ಕಾರದ ಬೆನ್ನಲ್ಲೇ ಪೊಲೀಸರು ಮೂವರು ಶ್ರೀಗಳ  ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗೆ ಸ್ವಾಮೀಜಿಗಳು ತಡಬಡಾಯಿಸಿ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.