ರೌಡಿ ಬೆತ್ತನಗೆರೆ ಶಂಕರನ ಬೆನ್ನಿಗೆ ನಿಂತಿದ್ದಾರಾ ಪೊಲೀಸರು?

Feb 25, 2019, 1:17 PM IST

ಹೊಸವರ್ಷ ಆಚರಣೆ ಸಂದರ್ಭದಲ್ಲಿ ಫೈರಿಂಗ್ ನಡೆದಿತ್ತು.  ಬೆತ್ತನಗೆರೆ ಶಂಕರನ ಬಂದೂಕಿನಿಂದ ಹಾರಿತ್ತಾ ಬುಲೆಟ್? ಎನ್ನುವ ಅನುಮಾನ ವ್ಯಕ್ತವಾಗಿದೆ. ಇದು ಮಿಸ್ ಫೈರ್ ಆಗಿ ಗನ್ ಮ್ಯಾನ್ ಧನಂಜಯ್ ಹೊಟ್ಟೆಗೆ ತಾಗಿತ್ತು. ಫೈರಿಂಗ್ ಆಗಿದ್ದರೂ ರೌಡಿ ಶಂಕರ್ ಮೇಲೆ ಪೊಲೀಸರು ದೂರು ದಾಖಲಿಸಿಲ್ಲ. ರೌಡಿ ಶೀಟರ್ ಬೆನ್ನಿಗೆ ನಿಂತಿದ್ದಾರಾ ಪೊಲೀಸರು? ಮಾದನಾಯಕನಹಳ್ಳಿ ಎಸ್ ಪಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.