ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

Published : May 26, 2024, 03:46 PM ISTUpdated : May 26, 2024, 03:47 PM IST

ಪೊಲೀಸರಿಂದ ಸತ್ತಿಲ್ಲ ಎಂದ ಆದಿಲ್ ತಂದೆ 
ಚನ್ನಗಿರಿ ಸ್ಟೇಷನ್ ಮುಂದೆ ಭಾರೀ ಹೈಡ್ರಾಮಾ
ಡಿವೈಎಸ್ಪಿ, ಇನ್ ಸ್ಪೆಕ್ಟರ್ ಇಬ್ಬರೂ ಅಮಾನತು
ಯುವಕನದ್ದು ಲಾಕಪ್ ಡೆತ್ ಅಲ್ಲ ಎಂದ ಸಿಎಂ


ಅವನು ಮಟ್ಕಾ(Matka) ಬರೆಯುತ್ತಿದ್ದವನು. ಅದೇ ಅವನ ಬ್ಯುಸಿನೆಸ್. ಈಗಾಗಲೇ ಅವನ ಮೇಲೆ ಮೂರು ಕೇಸ್‌ಗಳಿವೆ. ಅದೇ ಕೇಸ್ ಮೇಲೆ ನಿನ್ನೆ ಅವನನ್ನ ಪೊಲೀಸ್ ಠಾಣೆಗೆ ಕರೆತಂದಿದ್ರು. ಆದ್ರೆ ಆತ ಠಾಣೆಗೆ ಬಂದ 10 ನಿಮಿಷದಲ್ಲೇ ಆತ ಕುಸಿದು ಬಿದ್ದು ಪ್ರಾಣಬಿಟ್ಟಿದ್ದ. ಯಾವಾಗ ಆತ ಸತ್ತ ಅನ್ನೋದು ಗೊತ್ತಾಯ್ತೋ. ದುಷ್ಕರ್ಮಿಗಳ (lockup death)ತಂಡ ಠಾಣೆ ಎದುರು ಬಂತು. ನೋಡ ನೋಡ್ತಿದ್ದಂತೆ ಠಾಣೆ(Channagiri police station) ಮತ್ತು ಪೊಲೀಸ್ ವಾಹನಗಳನ್ನ ಪುಡಿ ಪುಡಿ ಮಾಡಿದ್ರು. ಎಷ್ಟೇ ಆಗಲಿ ಅವರು ಹೆತ್ತವರು. ಮಗನನ್ನ ಕಳೆದುಕೊಂಡ ನೋವಲ್ಲಿ ಹೀಗೆಲ್ಲಾ ಮಾತನ್ನಾಡ್ತಿದ್ದಾರೆ. ನಿಜ ಏನು ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಆದ್ರೆ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿಬಿಡ್ತು. ಇತ್ತಿಚೆಗೆ ಪ್ರತೀ ಕೊಲೆಗೂ(Murder) ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈಗ ಆದೀಲ್ ಸಾವಿನಲ್ಲೂ(Adil Died) ರಾಜಕೀಯ ಶುರುವಾಗಿದೆ. ಸರ್ಕಾರ ಆದೀಲ್ ಸಾವಿಗೆ ಆತನಿಗಿದ್ದ ಖಾಯಿಲೇಯೇ ಕಾರಣ ಅಂದ್ರೆ ವಿರೋಧ ಪಕ್ಷಗಳು ಮತ್ತೆ ಕಾನೂನು ಸುವ್ಯಸ್ಥೆಯ ಪ್ರಶ್ನೆ ಎತ್ತಿದೆ.. ಇದರ ನಡುವೆ. ಆದೀಲ್ನನ್ನ FIR ಆಗದೇಯೇ ಬಂಧಿಸಿದ್ದ ಇಬ್ಬರು ಆಧಿಕಾರಿಗಳನ್ನ ಸರ್ಕಾರ ಅಮಾನತ್ತು ಮಾಡಿದೆ. ಆದಿಲ್ ಸಾವಿಗೆ ಇಜವಾದ ಕಾರಣವೇನು ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗಲಿದೆ. ಅದಕ್ಕೆ ತನಿಖಾ ತಂಡ ಮತ್ತು ಕಾನೂನು ಇದೆ. ಆದ್ರೆ ಇದೇ ಕಾರಣವನ್ನ ಇಟ್ಟುಕೊಂಡು ದೊಂಬಿ ಎಬ್ಬಿಸುತ್ತಿರೋರು ನಮ್ ಮಧ್ಯೆದಲ್ಲೇ ಇದ್ದಾರೆ.. ಅವರಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು.

ಇದನ್ನೂ ವೀಕ್ಷಿಸಿ:  Accident in Uttar Pradesh: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ.. ಬಸ್‌ ಮೇಲೆ ಬಿದ್ದ ಲಾರಿ : 11 ಜನ ದುರ್ಮರಣ

23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!