ಇದೆಂಥಾ ವಿಚಿತ್ರ! ಮದುವೆಗೆ ಶ್ವಾನಗಳೇ ಸಾಕ್ಷಿ!

Jul 8, 2018, 1:20 PM IST

ನೆಲಮಂಗಲ ತಾಲೂಕಿನಲ್ಲಿ ಮದುವೆ ಮನೆಯಲ್ಲಿ ನಡೆದ ಗಲಾಟೆ ಪ್ರಕರಣ ಕೊನೆಗೂ ಶಾಸ್ತ್ರೋಕ್ತವಾಗಿ ನಡೆಯುವ ಮೂಲಕ ಶುಭಾಂತ್ಯ ಕಂಡಿದೆ.  ಕಳೆದ ರಾತ್ರಿ ವರ ಹಾಗೂ ವಧುವಿನ ಕುಟುಂಬದ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ವರ ಕೃಷ್ಣಮೂರ್ತಿ ಪ್ರೀತಿಯಿಂದ ಸಾಕಿದ್ದ ನಾಯಿಗಳನ್ನು ಮನೆಯವರು ಹೊರ ದಬ್ಬಿದ್ದರು.  ಮುಂದೇನಾಯ್ತು? ಇಲ್ಲಿದೆ ನೋಡಿ.